Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada
Browsing all 136958 articles
Browse latest View live

ಮುಂಬೈ ಬೀದಿಯಲ್ಲಿ ಬಿಕ್ಷುಕರಾದ ಸೋನು ನಿಗಮ್

ಮಹಾನಗರಿ ಮುಂಬೈನ ಜುಹು ರಸ್ತೆಯಲ್ಲಿ ಒಂಟಿಯಾಗಿ ಕೈಯಲ್ಲಿ ಒಂದು ಹಾರ್ಮೋನಿಯಂ ಜೊತೆಗೆ ಸ್ಲೇಟು ಹಿಡಿದು ತನ್ನಷ್ಟಕ್ಕೆ ತಾನು ವೃದ್ಧನೊಬ್ಬ ಕಿಂಗ್ ಖಾನ್ ಶಾರುಖ್ ಅವರ 'ಕಲ್ ಹೋ ನ ಹೋ' ಚಿತ್ರದ 'ಹರ್ ಗಡೀ ಬದಲ್ ರಹೀ ಹೇ ರೂಪ್ ಜಿಂದಗಿ' ಅಂತ...

View Article



'ಪ್ರೀತಿಗೆ ಬಿದ್ದರೆ ಪ್ರಪಂಚ ಏನಾಗುತ್ತೇ'? ರವಿಮಾಮ ಕೊಟ್ಟ ಉತ್ತರ

'ಪ್ರಪಂಚವು ಕಾಣದು ಪ್ರೀತಿಗೆ ಬಿದ್ದರೆ' ಎನ್ನುತ್ತಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ಕನಸುಗಾರ ರವಿಚಂದ್ರನ್ ಅವರ ಬಹುನಿರೀಕ್ಷಿತ ಸಿನಿಮಾ 'ಅಪೂರ್ವ'ದಲ್ಲಿ ಇಂತಹದೊಂದು ಹಾಡಿದ್ದು, ಸಾಕಷ್ಟು ರೆಸ್ಪಾನ್ಸ್ ಗಳಿಸುತ್ತಿದೆ. ನವ ಪ್ರತಿಭೆ...

View Article

'ರನ್ ಆಂಟನಿ' ಆಡಿಯೋ ವಿಮರ್ಶೆ: ಗಮನ ಸೆಳೆಯುವ ಹಾಡುಗಳು

ವಿನಯ್ ರಾಜ್ ಕುಮಾರ್ ಅಭಿನಯದ ಎರಡನೆಯ ಚಿತ್ರ 'ರನ್ ಆಂಟನಿ' ಬಿಡುಗಡೆಗೆ ಸಿದ್ಧವಾಗಿದೆ. ಯುವ ನಿರ್ದೇಶಕ ರಘು ಶಾಸ್ತ್ರಿ ಹೊಸ ರೀತಿಯ ಪೋಸ್ಟರ್‌ಗಳಿಂದ ಚಿತ್ರದ ಬಗ್ಗೆ ಒಂದು ರೀತಿಯ ಕುತೂಹಲವನ್ನು ಹುಟ್ಟಿಸಿದ್ದಾರೆ. ಒಂದು ಮಟ್ಟಿಗೆ ಯಶಸ್ಸು...

View Article

'ಜಗ್ಗುದಾದಾ' ದರ್ಶನ್ ಗೆ ತಲೆಕೆಡಿಸಿದ 'ಆ' ಹುಡುಗಿ ಯಾರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ 'ಜಗ್ಗುದಾದಾ' ತೆರೆ ಮೇಲೆ ಬರಲು ತಯಾರಾಗಿ ನಿಂತಿದ್ದು, ಈಗಾಗಲೇ ಚಿತ್ರಮಂದಿರಗಳ ಲಿಸ್ಟ್ ಹೊರಬಿದ್ದಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ಸಂತೋಷ್' ನಲ್ಲಿ 'ಜಗ್ಗುದಾದಾ' ಸಿನಿಮಾ...

View Article

'ಲೈಫು Super' ಅಂತ ಎಣ್ಣೆ ಹಾಕಿದ್ರೆ ಇವ್ರು ಬಿಲ್ ಕೇಳೋದೇ

ಸ್ಯಾಂಡಲ್ ವುಡ್ ನಲ್ಲಿ ಎಣ್ಣೆ ಹಾಕಿ ಡ್ಯಾನ್ಸ್ ಮಾಡೋ ಸಂಪ್ರದಾಯ ನಿನ್ನೆ ಮೊನ್ನೆಯದಲ್ಲ. ಎಲ್ಲಾ ಸಿನಿಮಾಗಳಲ್ಲಿ ಒಂದು ಪೆಗ್ ಏರಿಸಿ ತೂರಾಡುತ್ತಾ ಕುಣಿಯೋ ಹಾಡು-ಡ್ಯಾನ್ಸು ಇರಲೇಬೇಕು. ಕೆಲವು ಸಿನಿಮಾಗಳಲ್ಲಿ ಲವ್ ಫೆಲ್ಯೂರು ಆಗಿ ಎಣ್ಣೆ ಹಾಕೋದು...

View Article


ವಿಡಿಯೋ: 'H2O' ಕುಡಿದು ಸಖತ್ ಆಗಿ ಹಾಡಿ-ಕುಣಿದ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಮಣಿ ಮತ್ತು ಅವಂತಿಕಾ ಶೆಟ್ಟಿ ಒಂದಾಗಿ ಕಾಣಿಸಿಕೊಂಡಿರುವ 'ಕಲ್ಪನಾ 2' ಕುಂಬಳಕಾಯಿ ಒಡೆದಿದ್ದು, ಈಗಾಗಲೇ ಆಡಿಯೋ ಬಿಡುಗಡೆ ಕೂಡ ನೆರವೇರಿದೆ. ಹಾಡುಗಳು ಎಲ್ಲಾ ಕಡೆ ಸಖತ್ ಸದ್ದು ಮಾಡುತ್ತಿದ್ದು, ಪವರ್ ಸ್ಟಾರ್...

View Article

ಬಳ್ಳಾರಿಯಲ್ಲಿ ದೊಡ್ಮನೆ ಹುಡುಗನ ದರ್ಬಾರ್ ಆರಂಭ!

ಬಳ್ಳಾರಿಯಲ್ಲಿನ ಭರ್ಜರಿ ಡಾನ್ಸ್‌ಗೆ ವೇದಿಕೆ ರೆಡಿಯಾಗಿದೆ. ಬುಧವಾರ ಇಡೀ ದಿನ 10 ಸಾವಿರ ಬಳ್ಳಾರಿಯ ಜನರೊಂದಿಗೆ ಪವರ್ ಸ್ಟಾರ್ ಹೆಜ್ಜೆ ಹಾಕುತ್ತಿದ್ದಾರೆ. ಸೂರಿ ನಿರ್ದೇಶನದ ದೊಡ್ಮನೆ ಹುಡುಗ ಸಿನಿಮಾ ರಾಜ್ಯದ ನಾಲ್ಕು ಕಡೆ ಅಭಿಮಾನಿಗಳಿಗೆ ಪವರ್...

View Article

ಜೂ.26ಕ್ಕೆ 'ನೇಮೊದ ಬೂಳ್ಯ' ಧ್ವನಿಸುರಳಿ ಬಿಡುಗಡೆ

ಮಂಗಳೂರು, ಜೂನ್ 24 : ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಿಸಿದ, ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶಿಸಿದ, 'ನೇಮೊದ ಬೂಳ್ಯ' ತುಳು ಸಿನಿಮಾದ ಧ್ವನಿ ಸುರಳಿ ಬಿಡುಗಡೆ ಸಮಾರಂಭವು...

View Article


'ಸುಮ್ಮನೆ' ಹಾಡು ಕೇಳಿ ಹಾಗೆ ಒಮ್ಮೆ ಕಳೆದು ಹೋಗಿ

ವಿನಯ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಎರಡನೇ ಸಿನಿಮಾ 'ರನ್ ಆಂಟನಿ' ತೆರೆಗೆ ಬರಲು ಸಜ್ಜಾಗಿದೆ. ಇದೇ ಶುಕ್ರವಾರ, ಜುಲೈ 8 ಕ್ಕೆ ಅದ್ದೂರಿಯಾಗಿ ಇಡೀ ಕರ್ನಾಟಕದಾದ್ಯಂತ 'ರನ್ ಆಂಟನಿ' ತೆರೆ ಮೇಲೆ ಓಡಲಿದ್ದಾರೆ. ಇದೀಗ ಚಿತ್ರ ಬಿಡುಗಡೆಗೆ...

View Article


ಧ್ವನಿಸುರುಳಿ ವಿಮರ್ಶೆ: ಸುದೀಪ್ ಅಭಿನಯದ ಕೋಟಿಗೊಬ್ಬ 2

ಡಾ. ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಚಿತ್ರದ ಹೆಸರನ್ನೇ ಇಟ್ಟುಕೊಂಡು ಮುಂದಿನ ಭಾಗವಾಗಿ ಬರುತ್ತಿರುವ ಕೋಟಿಗೊಬ್ಬ - 2 ಚಿತ್ರ ಹಲವಾರು ಕಾರಣಗಳಿಂದ ಸುದ್ದಿ ಮಾಡುತ್ತಿದೆ. 'ವಿಷ್ಣುವರ್ಧನ' ಚಿತ್ರದ ನಂತರ ವಿಷ್ಣುರವರ ಲಿಂಕ್ ಇರುವ ಚಿತ್ರ ಇದು...

View Article

'ಹೂನ ಹೂನ' ಅಂತ ಸುದೀಪ್ ಜೊತೆ ನಿತ್ಯಾ ಮೆನನ್ ಕಿಲಕಿಲ

ಖ್ಯಾತ ತಮಿಳು ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ 2' ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ಆಗಸ್ಟ್ 12ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ. ಇನ್ನು...

View Article

ಬೆಂಗಳೂರಿಗರ ಮನಗೆದ್ದ ಪ್ರತಿಭಾವಂತ ಜಾರ್ಜ್

ನಾನು ಮಲ್ಲು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಜತೆಗೆ ನಾನು ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ ಹಾಗಾಗಿ ನಾನು ಬೆಂಗಳೂರಿನ ಹುಡ್ಗ ಎಂದು ಹೇಳಿಕೊಳ್ಳುತ್ತಾರೆ ಪಾಪ್ Rap ಗಾಯಕ ರಿನೋಶ್ ಜಾರ್ಜ್. ಬೆಂಗಳೂರಿನವನಾದ...

View Article

ಶರಣ್ ಗೆ ಸರ್ವಿಸ್ ಮಾಡಿದ ಪವರ್ ಸ್ಟಾರ್ ಪುನೀತ್

ಪವನ್ ಒಡೆಯರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ನಟರಾಜ ಸರ್ವಿಸ್' ಬಹುತೇಕ ತೆರೆ ಕಾಣಲು ಸಜ್ಜಾಗಿ ನಿಂತಿದೆ. ಆರಂಭದಿಂದಲೂ ಒಂದಲ್ಲಾ ಒಂದು ವಿಶೇಷತೆಗಳಿಂದ ಸುದ್ದಿ ಮಾಡುತ್ತಾ ಬಂದಿದ್ದ ಈ ಚಿತ್ರದ ಟೈಟಲ್ ಸಾಂಗ್ ಗೆ ಇದೀಗ ಪವರ್ ಸ್ಟಾರ್ ಪುನೀತ್...

View Article


ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ'

'ಮುಂಗಾರು ಮಳೆ' ಎಂದಾಕ್ಷಣ ತಟ್ಟನೆ ಎಲ್ಲರಿಗೂ ನೆನಪಿಗೆ ಬರೋದು ಚಿತ್ರದ ಹಾಡುಗಳು. ಅಂದು ಯೋಗರಾಜ್ ಭಟ್ಟರು ಹಾಡುಗಳ ಮೂಲಕಾನೇ ಇಡೀ ಸಿನಿ ಪ್ರಿಯರನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಅಲ್ಲದೇ 'ಮುಂಗಾರು ಮಳೆ' ಹಾಡುಗಳನ್ನು...

View Article

ಮುಂಗಾರು ಮಳೆ 2 : 'ಸರಿಯಾಗಿ ನೆನಪಿದೆ' ಜಯಂತ್ ಸಾಹಿತ್ಯ

'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಹೌದು ಮುಂಗಾರು ಮಳೆ ಚಿತ್ರದ ಸಂಗೀತ, ಸಾಹಿತ್ಯ ಇನ್ನೂ ಚಿತ್ರರಸಿಕರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ಮನೋಮೂರ್ತಿ, ಜಯಂತ್ ಕಾಯ್ಕಿಣಿ ಹಾಗೂ ಸೋನು ನಿಗಮ್ ಸೃಷ್ಟಿಸಿದ ಮ್ಯಾಜಿಕ್ ಮತ್ತೊಮ್ಮೆ ಕಾಣಲು...

View Article


ಜನಪದದಲ್ಲೂ ಹೊಸ ಸ್ಟೈಲ್, ಇದು ಶಚಿನ ಅವರ 'ದಿಬ್ಬರದಿಂಡಿ'

ಕನ್ನಡದ ಕನ್ನಿಕಾ ಕಪೂರ್ ಅಂತಾನೇ ಖ್ಯಾತಿ ಗಳಿಸಿರುವ ಗಾಯಕಿ ಶಚಿನ ಹೆಗ್ಗಾರ್ ಅವರ ಧ್ವನಿಯಂತೂ ಅದ್ಭುತ. ಕೊಂಚ ಡಿಫರೆಂಟ್ ಆಗಿರುವ ಇವರ ಧ್ವನಿಯಲ್ಲಿ 'ಕಡ್ಡಿಪುಡಿ' ಚಿತ್ರದ 'ಹೆದರಬ್ಯಾಡ್ರಿ..ಅಂತ ಗಂಡಗೆ ಧೈರ್ಯ ಕೊಟ್ಟಾಳ್ರೀ...'ಹಾಡಂತೂ ಸಖತ್ ಆಗಿ...

View Article

'ಸರಿಯಾಗಿ ನೆನಪಿದೆ' ಹಾಡಿನ ಧಾಟಿಯಲ್ಲಿ ಅಭಿಮಾನಿಯ ಪ್ರಯತ್ನ

ಶಶಾಂಕ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಮುಂಗಾರು ಮಳೆ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಜಯಂತ್ ಕಾಯ್ಕಿಣಿ ಮತ್ತೊಮ್ಮೆ ತಮ್ಮ ಗೀತ ಸಾಹಿತ್ಯದ ಮೂಲಕ ರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 'ಸರಿಯಾಗಿ...

View Article


ಹಿತವಾಗಿದೆ ಈ ಹಾಡು ನನಗೆ , ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ

ಮುಂಗಾರು ಮಳೆ -2 "ಸರಿಯಾಗಿ ನೆನಪಿದೆ" ಜಯಂತ್ ಕಾಯ್ಕಿಣಿ ಯವರ ಸಾಹಿತ್ಯ - ನನ್ನ ಧಾಟಿಯಲ್ಲಿ ಜಯಂತ್ ಕಾಯ್ಕಿಣಿಯವರಿಗೆ ಬರೆದಿರುವೆ. ನನ್ನ ಗುರುಗಳಾದ ಜಯಂತ್ ಕಾಯ್ಕಿಣಿಯವರಿಗೆ ತಲುಪಿಸಿ ಎಂದು ಹರ್ಷವರ್ಧನ್ ಎಂಎಸ್ ಅವರು ಬರೆದಿರುವ ಸಾಲುಗಳು...

View Article

ಭಗ್ನಪ್ರೇಮಿಗೆ ಯೋಗರಾಜ್ ಭಟ್ರ ತರ್ಲೆ, ಯಾಕಿಂಗೆ ಬ್ರೋ.?

ಯಾವುದಾದರೂ ಕನ್ನಡ ಹಾಡಿನಲ್ಲಿ ತರ್ಲೆ ಸಾಹಿತ್ಯ ಇದೆ ಅಂತಾದರೆ ಅದನ್ನು ಖಂಡಿತ ಯೋಗರಾಜ್ ಭಟ್ರೆ ಬರೆದಿರ್ತಾರೆ. ಅವರ ಸಾಹಿತ್ಯ ಅಂದಮೇಲೆ, ಅದರಲ್ಲಿ ಒಂದಷ್ಟು ಕಾಮಿಕ್-ಗಿಮಿಕ್ ಇದ್ದೇ ಇರುತ್ತೆ. 'ಕಡ್ಡಿಪುಡಿ' ಚಿತ್ರದ 'ಬುಡ್ ಬುಡ್ ಕೆ ಮಾಲಿಂಗ...

View Article

ಬಿಂಕ ಬಿಟ್ಟು ಬಳುಕಿರುವ 'ನಾಗಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..

ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾ 'ನಾಗರಹಾವು' ಆಡಿಯೋ ಬಿಡುಗಡೆ ಆಗಸ್ಟ್ 14 ರಂದು ಸರಳವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ. 25 ಬಡ ರೋಗಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಂಚಿ, ಡಾ.ವಿಷ್ಣುವರ್ಧನ್ ರವರಿಗೆ ವಂದನೆ ಸಲ್ಲಿಸುವ ಮೂಲಕ...

View Article
Browsing all 136958 articles
Browse latest View live




Latest Images