Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada

'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!

ನಿರ್ದೇಶಕ, ನಟ ಪವನ್ ಒಡೆಯರ್ ನಿರ್ಮಾಣದ ಚೊಚ್ಚಲ ಸಿನಿಮಾ 'ಡೊಳ್ಳು'. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದ ಈ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇಂತಹ ಹೊತ್ತಲೇ ಚಿತ್ರದ ಮೊದಲ ಹಾಡು 'ಮಾಯಾನಗರಿ' ಹೊರ ಬಂದಿದೆ....

View Article



'ಕಂಬ್ಳಿ ಹುಳ' ಹೊಸ ಹುಡುಗರ ಪ್ರಾಮಾಣಿಕ ಪ್ರಯತ್ನ: ಹೊಸ ಹಾಡು ಬಿಡುಗಡೆ

ಹೊಸ ಹುಡುಗರ ಹೊಸ ಪ್ರಯತ್ನ 'ಕಂಬ್ಳಿ ಹುಳ' ಸಿನಿಮಾದ ಹಾಡೊಂದು ಇಂದು (ಬುಧವಾರ) ಬಿಡುಗಡೆ ಆಗಿದೆ. ಹಾಡು ಗಮನ ಸೆಳೆಯುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿಸುತ್ತಿದೆ. ಯುವಮನಸ್ಸುಗಳು ಎಳೆಯ ಪ್ರೇಮಕತೆಯುಳ್ಳ ಸಿನಿಮಾ ಎಂಬುದನ್ನು ಹಾಡು ಸಾರಿ...

View Article

ವಿ. ಹರಿಕೃಷ್ಣಗೆ ವಿಶೇಷ ಮನವಿ: ದರ್ಶನ್ ಅಭಿಮಾನಿಗಳ ಆಸೆ ಈಡೇರುತ್ತಾ?

'ಕ್ರಾಂತಿ' ಸಿನಿಮಾ ಅಪ್‌ಡೇಟ್‌ಗಾಗಿ ದರ್ಶನ್ ಅಭಿಮಾನಿಗಳು ಕಾಯ್ತಿದ್ದಾರೆ. ಕಾದು ಕಾದು ಸುಸ್ತಾಗಿರುವ ಅಭಿಮಾನಿಗಳು ಇದೀಗ ನಿರ್ದೇಶಕ ವಿ. ಹರಿಕೃಷ್ಣ ಎದುರು ವಿಶೇಷ ಮನವಿ ಇಟ್ಟಿದ್ದಾರೆ. ಅ ಮನವಿಗೆ ನಿರ್ದೇಶಕರು ಸ್ಪಂದಿಸುತ್ತಾರಾ ಅನ್ನುವ...

View Article

ಪೊನ್ನಿಯಿನ್ ಸೆಲ್ವನ್: ಚೋಳರ ಶೌರ್ಯ ಸಾರುವ ಹೊಸ ಹಾಡು ಬಿಡುಗಡೆ

ಮಣಿರತ್ನಂ ನಿರ್ದೇಶನದ ಬಹು ತಾರಾಗಣದ, ಬಹು ನಿರೀಕ್ಷಿತ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಭಾಗ ಒಂದರ ಎರಡನೇ ಹಾಡು ಇಂದು ಬಿಡುಗಡೆ ಆಗಿದೆ. ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ ಇನ್ನೂ ಹಲವಾರು ಮಂದಿ ಸ್ಟಾರ್ ನಟರು...

View Article

'ರೌಡಿಗಳು ನಾವು ರೌಡಿಗಳು' ಎಂದು ಹಾಡಿದ ಜಯರಾಜು-ಗಂಗ: ಹಾಡು ಕೇಳಿದವರು ಏನಂದ್ರು?

ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಹೆಡ್‌ಬುಷ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. 'ನಾವು ರೌಡಿಗಳು' ಎಂದು ಶುರುವಾಗುವ 'ರೌಡೀಸ್ ಆಂಥಮ್‌'ನಲ್ಲಿ ಬೆಂಗಳೂರು ಭೂಗತ ಲೋಕದ ಆ ದಿನಗಳ ದರ್ಶನ ಮಾಡಿಸುವ ಪ್ರಯತ್ನ ನಡೆದಿದೆ. ಒಂದಷ್ಟು...

View Article


ಅಭಿಷೇಕ್ ಅಂಬರೀಶ್ 2ನೇ ಸಿನಿಮಾ ಆಡಿಯೋ ಬೃಹತ್ ಮೊತ್ತಕ್ಕೆ ಸೇಲ್!

ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದುನಿಯಾ ಸೂರಿ ನಿರ್ದೇಶನ ಮಾಡಿರೋದ್ರಿಂದ ಸಹಜವಾಗಿಯೇ ಕೂತೂಹಲ ಗರಿಗೆದರಿದೆ. ಸದ್ಯ ಇವರಿಬ್ಬರ ಕಾಂಬಿನೇಷನ್‌ 'ಬ್ಯಾಡ್...

View Article

Exclusive: 'ಅಣ್ಣಾವ್ರ ಮೊಮ್ಮಗನ ಚಿತ್ರಕ್ಕೆ ಇದೆಲ್ಲಾ ಬೇಕಿತ್ತಾ?' 'ಶಿವ 143' ಸಾಂಗ್‌...

ಧೀರೇನ್ ರಾಮ್‌ಕುಮಾರ್ ನಟನೆಯ 'ಶಿವ 143' ಸಿನಿಮಾ ನಾಳೆ (ಆಗಸ್ಟ್ 26) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗಪ್ಪಳಿಸ್ತಿದೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಚಿತ್ರದ ಐಟಂ ಸಾಂಗ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುವ ಪ್ರಯತ್ನ ನಡೆದಿದೆ. ಆದರೆ ಈ...

View Article

'ಬಾರೋ ರಾಜಾ' ಹುಕ್‌ ಸ್ಟೆಪ್ ಚಾಲೆಂಜ್: ಅಪ್ಪು- ಪ್ರಭು ತರ ಕುಣಿಯೋಕೆ ನೀವು ರೆಡಿನಾ?

ಪುನೀತ್ ರಾಜ್‌ಕುಮಾರ್ ನಟನೆಯ 'ಲಕ್ಕಿಮ್ಯಾನ್' ಚಿತ್ರದ 'ಬಾರೋ ರಾಜಾ' ಸಾಂಗ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವಾ ಹಾಗೂ ಸ್ಯಾಂಡಲ್‌ವುಡ್ ಡ್ಯಾನ್ಸ್ ಮಷಿನ್ ಅಪ್ಪು ಬಿಂದಾಸ್ ಸ್ಟೆಪ್ಸ್ ನೋಡಿ...

View Article


ಕೆನಡಾದ ಬೀದಿಗೆ ಭಾರತದ ಸಂಗೀತ ಮಾಂತ್ರಿಕನ ಹೆಸರು!

ವಿದೇಶಗಳಲ್ಲಿ ಭಾರತದವರ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಹೆಮ್ಮೆಯ ವಿಚಾರ. ಮಹಾತ್ಮಾ ಗಾಂಧಿ, ಬಸವಣ್ಣನವರಿಂದ ಹಿಡಿದು ಹಲವು ಸಾಧಕರು ಈ ರೀತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೀಗ ಭಾರತದ ಅತ್ಯತ್ತಮ ಸಂಗೀತ ಮಾಂತ್ರಿಕರೊಬ್ಬರನ್ನು...

View Article


ನಾಪತ್ತೆಯಾಗಿದ್ದ ಜನಪ್ರಿಯ ಗಾಯಕಿಯ ಮೃತದೇಹ ಪತ್ತೆ

ಗುಜರಾತ್‌ನ ಜನಪ್ರಿಯ ಗಾಯಕಿಯರಲ್ಲೊಬ್ಬರಾದ ವೈಶಾಲಿ ಬುಲ್ಸಾರ ಮೃತದೇಹ ಆಗಸ್ಟ್ 28 ರಂದು ಸಂಜೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ವೈಶಾಲಿ ಕಾಣೆಯಾಗಿದ್ದರು ಎಂದು ಅವರ ಪತಿ ಎರಡು ದಿನಗಳ ಹಿಂದಷ್ಟೆ ದೂರು ನೀಡಿದ್ದರು. ಗುರಜಾರ್‌ನ ಪರ್ಡಿ...

View Article

ಖ್ಯಾತ ಗಾಯಕ ಬಕಿಯಾ ನಿಧನ: ರೆಹಮಾನ್ ಸೇರಿ ಹಲವರ ಸಂತಾಪ

ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಹಲವು ಹಾಡುಗಳನ್ನು ಹಾಡಿದ್ದ ಜನಪ್ರಿಯ ಗಾಯಕ ಬಂಬಾ ಬಕಿಯಾ ಇಂದು ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 49 ವರ್ಷ ವಯಸ್ಸಾಗಿತ್ತು. ಈ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ...

View Article

'ಸ್ಪೂಕಿ ಕಾಲೇಜ್‌'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತ ಹೆಜ್ಜೆ ಹಾಕಿದ 'ಏಕ್ ಲವ್‌ ಯಾ' ಬೆಡಗಿ!

ಸ್ಯಾಂಡಲ್‌ವುಡ್‌ನಲ್ಲಿ 'ಸ್ಪೂಕಿ ಕಾಲೇಜ್' ಅನ್ನೋ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದಲ್ಲಿ 'ಏಕ್‌ ಲವ್ ಯಾ' ಖ್ಯಾತಿಯ ನಟಿ ರೀಷ್ಮಾ ನಾಣಯ್ಯ ಕನ್ನಡದ ಹಳೆಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸಂಗೀತ ಪ್ರಿಯರು ಸದಾ ಗುನುಗುವ ವೀರ ಕೇಸರಿ...

View Article

'ಡಬಲ್ ಹಾರನ್' ಮಾಡಿದ ಬಿರಾದರ್ ಮಸ್ತ್ ಸಾಂಗ್‌ಗೆ 10 ಲಕ್ಷ ವೀವ್ಸ್

ವೈಜನಾಥ ಬಿರಾದರ್ ಅನ್ನೋದಕ್ಕಿಂತ ಬಿರಾದರ್ ಅಂತಲೇ ಜನಪ್ರಿಯ. ಹಾಸ್ಯ ಪಾತ್ರಗಳಿಂದಲೇ ಪ್ರೇಕ್ಷಕರನ್ನು ಸೆಳೆದಿರುವ ಬಿರಾದರ್ ಈಗ ಕಮರ್ಷಿಯಲ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ '90 ಹೊಡಿ ಮನೀಗ್ ನಡಿ'. ಎಪ್ಪತ್ತರ ವಯಸ್ಸಲ್ಲಿ ಬಿರಾದರ್...

View Article


ಮಾಡರ್ನ್ ರೈತ ಶಶಿ ಹೊಸ ಸಿನಿಮಾ ಮೆಹಬೂಬ ಸಾಂಗ್‌ಗೆ ಬಹುಪರಾಕ್!

ಇತ್ತೀಚೆಗಷ್ಟೇ ಬಿಗ್ ಬಾಸ್ ಖ್ಯಾತಿ ಶಶಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವೇಳೆ ಸುದ್ದಿಯಾಗಿದ್ದ ಶಶಿ ಮತ್ತೆ ಸೈಲೆಂಟ್ ಆಗಿದ್ದರು. ಆದ್ರೀಗ ಅವರ ಸಿನಿಮಾದ ಹಾಡೊಂದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಖ್ಯಾತಿಯ ಶಶಿ...

View Article

'ಭಾರತ ರತ್ನ' ಸಂಗೀತ ಲೋಕ ದಂತ ಕಥೆ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ!

ಭಾರತೀಯ ಚಿತ್ರರಂಗ ಕಂಡ ಅದ್ಭುತ ಸಂಗೀತಕಾರ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ ಸೂಚಿಸಿದೆ. ಇಂದು ( ಸೆಪ್ಟೆಂಬರ್ 08) ಭೂಪೇನ್ ಹಝಾರಿಕಾ ಅವರ 96ನೇ ಜನ್ಮ ದಿನೋತ್ಸವ. ಗಾಯಕ, ಸಂಗೀತ ನಿರ್ದೇಶಕ, ಸಾಹಿತಿ, ನಟ, ಪತ್ರಕರ್ತ,ಲೇಖಕ ಹಾಗೂ ಫಿಲ್ಮ್...

View Article


ಪಟಾಕಿ ಪೋರಿ ಕಿವಿಗೆ 'ಮಲ್ಲಿಗೆ ಹೂವ': ಆಲ್‌ಓಕೆ ಉಂಗುರ ಲಪಟಾಯಿಸಿ ಬೆಸ್ತುಬಿದ್ದ ಆಶಿಕಾ!

ಕನ್ನಡ ರ್ಯಾಪರ್ ಆಲ್‌ಓಕೆ 'ಮಲ್ಲಿಗೆ ಹೂವ' ಹಿಡಿದು ಮತ್ತೆ ಬಂದಿದ್ದಾರೆ. ಆಲ್‌ಓಕೆ ಹೊಸ ಆಲ್ಬಮ್‌ ಸಾಂಗ್ ರಿಲೀಸ್ ಆಗಿ ಸಖತ್ ಕಿಕ್ ಕೊಡ್ತಿದೆ. ಈ ಬಾರಿ ಆಲ್‌ಓಕೆ ಜೊತೆ ಪಟಾಕಿ ಪೋರಿ ಆಶಿಕಾ ರಂಗನಾಥ್ ಸಾಂಗ್‌ನಲ್ಲಿ ಕುಣಿದಿದ್ದಾರೆ. ಸಿಂಗಾಪುರ...

View Article

'ಟಗರು ಬಂತು ಟಗರು' ಸಾಂಗ್ ಹೊಸ ಮೈಲಿಗಲ್ಲು: ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಸುಕ್ಕಾ ಸೂರಿ ಕಾಂಬಿನೇಷನ್‌ನ ಸೂಪರ್ ಹಿಟ್ ಸಿನಿಮಾ 'ಟಗರು'. ಕೆ. ಪಿ ಶ್ರೀಕಾಂತ್ ನಿರ್ಮಾಣದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಚಿತ್ರದ 'ಟಗರು ಬಂತು ಟಗರು' ಸಾಂಗ್...

View Article


ಒಂದು ಕೋಟಿ ಜೀವನಾಂಶ ನೀಡಿ ಪತ್ನಿಯಿಂದ ವಿಚ್ಛೇದನ ಪಡೆದ ಗಾಯಕ ಹನಿಸಿಂಗ್!

ಖ್ಯಾತ ಪಂಜಾಬಿ ಹಾಗೂ ಬಾಲಿವುಡ್ ಗಾಯಕಿ ಯೋ ಯೋ ಹನಿಸಿಂಗ್ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಕಳೆದ ವರ್ಷ ಶಾಲಿನಿ ತಲ್ವಾರ್, ಹನಿ ಸಿಂಗ್ ವಿರುದ್ಧ ಹಿಂಸಾಚಾರದ ಆರೋಪ ಮಾಡಿದ್ದರು. ಆದರೆ ಈ ಆರೋಪಗಳನ್ನು ಹನಿಸಿಂಗ್...

View Article

ಹಾಡಹಗಲೆ ರೆಸ್ಟೊರೆಂಟ್‌ನಲ್ಲಿ ಗುಂಡಿಕ್ಕಿ ಗಾಯಕನ ಹತ್ಯೆ

ಗಾಯಕ ಸಿಧು ಮೂಸೆವಾಲಾ ಅನ್ನು ನಡುರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯ ತನಿಖೆ ಮುಗಿಯುವ ಮುನ್ನವೇ ದೂರದ ಅಮೆರಿಕದಲ್ಲಿ ಅಂಥಹುದೇ ಒಂದು ಪ್ರಕರಣ ನಡೆದಿದೆ. ಜನಪ್ರಿಯ ರ್ಯಾಪ್ ಗಾಯಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಿಎನ್‌ಬಿ...

View Article

ವಿಡಿಯೋ: ನಟ ಶರಣ್​ ಜೊತೆ ಗುರು ಶಿಷ್ಯರು ಹಾಡು ಹಾಡಿರುವ ಈ ಬಾಲೆ ಯಾರು ಗೊತ್ತಾ?

ಸ್ಯಾಂಡಲ್​ವುಡ್​ ನಟ ಶರಣ್​ ಅಭಿನಯದ ಗುರು ಶಿಷ್ಯರು ಚಿತ್ರ ರಿಲೀಸ್​ಗೆ ಸಿದ್ಧವಾಗಿದ್ದು, ಇದೇ ತಿಂಗಳು 23ರಂದು ತೆರೆ ಕಾಣಲು ಸಜ್ಜಾಗಿದೆ. ಕಿಶೋರ್​ ಸುಧೀರ್​ ನಿರ್ದೇಶಿಸಿರುವ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ​ ನಾಯಕ ನಟಿಯಾಗಿ...

View Article

ಯಶ್ ರಾಜ್ ಸ್ಟುಡಿಯೋದಲ್ಲಿ ಅರ್ಜುನ್ ಜನ್ಯ,ಪ್ರೇಮ್: ಪಕ್ಕದಲ್ಲಿರೋ ದಿಗ್ಗಜ ಯಾರು?

ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಸೋಲುತ್ತೋ, ಗೆಲ್ಲುತ್ತೋ.. ಆದರೆ, ಸಿನಿಮಾದ ಸಂಗೀತ ಮಾತ್ರ ಗೆದ್ದೇ ಗೆಲ್ಲುತ್ತೆ. ಪ್ರೇಮ್ ಸಿನಿಮಾದ ಪ್ರತಿಯೊಂದು ಹಾಡು ಕೂಡ ಸೂಪರ್ ಹಿಟ್ ಆಗಿದೆ. ಇತ್ತೀಚೆಗೆ ಬಂದ 'ಏಕ್ ಲವ್ ಯಾ' ಸಿನಿಮಾದ ಹಾಡುಗಳು ಕೂಡ...

View Article


ನಿನ್ನ ಧೈರ್ಯವೇ ನಿನಗೆ ದಾರಿ ದೀಪ: ಶಿಷ್ಯರಿಗೆ ನಡೆ ಮುಂದೆ ಎಂದ ಶರಣ್​

ಶರಣ್​ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಬಹು ನಿರೀಕ್ಷಿತ ಚಿತ್ರ ಗುರು ಶಿಷ್ಯರು ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಸದ್ಯ ಸ್ಯಾಂಡಲ್​ವುಡ್​ನ ಎಲ್ಲರ ಗಮನ ಈ ಗುರು ಶಿಷ್ಯರ ಮೇಲಿದೆ. ಇದೇ ಸೆಪ್ಟೆಂಬರ್​ 23ರಂದು ಶಿಷ್ಯರ ಬಳಗದೊಂದಿಗೆ ಶರಣ್,...

View Article


ಮಾಯಗಂಗೆ ಬಳಿಕ ಎಲ್ಲಾ ಟ್ರೋಲು: ಏನಿದು ಬನಾರಸ್‌ ಮೋಡಿ..?

ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್‌ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ ಬನಾರಸ್‌ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಮಾಯಗಂಗೆ ಎಂಬ ಹಾಡಿನ ಮೂಲಕ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಬನರಾಸ್ ಚಿತ್ರ...

View Article

ವಂಚನೆ ಪ್ರಕರಣ: ನ್ಯಾಯಾಲಯದಲ್ಲಿ ಶರಣಾದ ಮಾಜಿ ಬಿಗ್‌ಬಾಸ್ ಸ್ಪರ್ಧಿ

ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಹಾಗೂ ಗಾಯಕಿ ಸಪ್ನಾ ಚೌಧರಿ ಲಖನೌ ನ್ಯಾಯಾಲಯದಲ್ಲಿ ನಿನ್ನೆ (ಸೆಪ್ಟೆಂಬರ್ 19) ಶರಣಾಗಿದ್ದಾರೆ. 2018ರಲ್ಲಿ ಇವೆಂಟ್‌ ಒಂದರಲ್ಲಿ ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಲು...

View Article

\"ಫ್ಯಾನ್ಸ್ ನನ್ನ ಅಂದ ನೋಡಿ ಇಷ್ಟಪಡುತ್ತಾರಾ? ನನ್ನ ಗಾಯನ ಇಷ್ಟಪಡುತ್ತಾರಾ? ಗೊತ್ತಿಲ್ಲ\":...

ಸುನೀತಾ ಉಪಾದ್ರಷ್ಟ ಸಂಗೀತ ಪ್ರೇಮಿಗಳಿಗೆ ಚಿರಪರಿಚಿತ ಹೆಸರು. ಈಕೆ ತನ್ನ ಸುಮಧುರ ಕಂಠ ಹಾಗೂ ಸೌಂದರ್ಯದಿಂದ ಅಸಂಖ್ಯಾತ ಅಭಿಮಾನಿಗಳ ಮನಗೆದ್ದಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ಕೂಡ ಸಂಗೀತಾ ಹಾಡು ಹಾಡಿ ಸಕ್ಸಸ್ ಕಂಡಿದ್ದಾರೆ. ಕಂಠದಾನ ಕಲಾವಿದೆ...

View Article


'ತಾರ್ ಮಾರ್ ಟಕ್ಕರ್ ಮಾರ್' ಎಂದು ಕುಣಿದ ಚಿರು- ಸಲ್ಲು: ಶ್ರೇಯಾ ಘೋಷಾಲ್‌ಗೆ ಜೈಕಾರ!

'ಗಾಡ್‌ ಫಾದರ್' ಚಿತ್ರದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಾಂಗ್ ರಿಲೀಸ್ ಆಗಿದೆ. ತಾಂತ್ರಿಕ ಕಾರಣಗಳಿಂದ ಸಾಂಗ್ ರಿಲೀಸ್ ತಡವಾಗಿತ್ತು. ಕಂಪ್ಲೀಟ್ ವಿಡಿಯೋ ಸಾಂಗ್ ಬಿಟ್ಟಿಲ್ಲ. ಆದರೆ ಲಿರಿಕಲ್ ವಿಡಿಯೋ ಸಾಂಗ್‌ನಲ್ಲಿ ಚಿರು- ಸಲ್ಲು ಡ್ಯಾನ್ಸ್ ಝಲಕ್...

View Article

ಕೆ ಮಂಜು ಪುತ್ರ ರಾಣಾನ ಸಾಂಗ್ ರಿಲೀಸ್ ಮಾಡಿದ ಜೋಗಿ ಪ್ರೇಮ್!

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸಿರುವ ಹೊಸ ಸಿನಿಮಾ ರಾಣ. ಈ ಸಿನಿಮಾವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದು, ಈ ಸಿನಿಮಾದ 'ಗಲ್ಲಿ ಬಾಯ್' ಹಾಡನ್ನು ನಿರ್ದೇಶಕ-ನಟ ಜೋಗಿ ಪ್ರೇಮ್ ಬಿಡುಗಡೆ...

View Article

ಜೋರಾಗಿದೆ 'ಕ್ರಾಂತಿ' ಸ್ಪೆಷಲ್ ಸಾಂಗ್ ಶೂಟಿಂಗ್: ದರ್ಶನ್ ಜೊತೆ ಕುಣಿತಿರೋ ಆ 'ಪದ್ಮಾವತಿ'...

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿತ್ತು. ಸಿನಿಮಾ ಡಬ್ಬಿಂಗ್ ಕೂಡ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ಇದರ ನಡುವೆ ಬಾಕಿ ಉಳಿದಿದ್ದ ಸ್ಪೆಷಲ್ ಸಾಂಗ್ ಶೂಟಿಂಗ್...

View Article

ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ರವಿಬಸ್ರೂರು ಮ್ಯೂಸಿಕ್!

'KGF' ಸರಣಿ ಸಿನಿಮಾಗಳಿಗೆ ಕಿಕ್ಕೇರಿಸೋ ಮ್ಯೂಸಿಕ್ ಕಂಪೋಸ್ ಮಾಡಿ ಗೆದ್ದ ಸಂಗೀತ ನಿರ್ದೇಶಕ ರವಿಬಸ್ರೂರು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲೂ ಕೆಲಸ ಮಾಡ್ತಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವವರೆಲ್ಲಾ ರವಿ...

View Article



'ಹೊಂದಿಸಿ ಬರೆಯಿರಿ' ಅಂತಿರೋ ತಂಡಕ್ಕೆ ಮೋಹಕ ತಾರೆ ಸಾಥ್ !

'ಹೊಂದಿಸಿ ಬರೆಯಿರಿ' ಟೈಟಲ್ ಮೂಲಕವೇ ಕಥೆ ಹೇಳಲು ಹೊರಟಿದೆ ಇಲ್ಲೊಂದು ತಂಡ. ಪ್ರವೀಣ್‌ ತೇಜ್‌, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್‌, ಭಾವನಾ ರಾವ್‌, ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌ ಅಂತಹ ಕಲರ್‌ಫುಲ್ ಕಲಾವಿದರನ್ನು...

View Article




Latest Images