ಹಿತವಾಗಿದೆ ಈ ಹಾಡು ನನಗೆ , ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
ಮುಂಗಾರು ಮಳೆ -2 "ಸರಿಯಾಗಿ ನೆನಪಿದೆ" ಜಯಂತ್ ಕಾಯ್ಕಿಣಿ ಯವರ ಸಾಹಿತ್ಯ - ನನ್ನ ಧಾಟಿಯಲ್ಲಿ ಜಯಂತ್ ಕಾಯ್ಕಿಣಿಯವರಿಗೆ ಬರೆದಿರುವೆ. ನನ್ನ ಗುರುಗಳಾದ ಜಯಂತ್ ಕಾಯ್ಕಿಣಿಯವರಿಗೆ ತಲುಪಿಸಿ ಎಂದು ಹರ್ಷವರ್ಧನ್ ಎಂಎಸ್ ಅವರು ಬರೆದಿರುವ ಸಾಲುಗಳು...
View Articleಭಗ್ನಪ್ರೇಮಿಗೆ ಯೋಗರಾಜ್ ಭಟ್ರ ತರ್ಲೆ, ಯಾಕಿಂಗೆ ಬ್ರೋ.?
ಯಾವುದಾದರೂ ಕನ್ನಡ ಹಾಡಿನಲ್ಲಿ ತರ್ಲೆ ಸಾಹಿತ್ಯ ಇದೆ ಅಂತಾದರೆ ಅದನ್ನು ಖಂಡಿತ ಯೋಗರಾಜ್ ಭಟ್ರೆ ಬರೆದಿರ್ತಾರೆ. ಅವರ ಸಾಹಿತ್ಯ ಅಂದಮೇಲೆ, ಅದರಲ್ಲಿ ಒಂದಷ್ಟು ಕಾಮಿಕ್-ಗಿಮಿಕ್ ಇದ್ದೇ ಇರುತ್ತೆ. 'ಕಡ್ಡಿಪುಡಿ' ಚಿತ್ರದ 'ಬುಡ್ ಬುಡ್ ಕೆ ಮಾಲಿಂಗ...
View Articleಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..
ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾ 'ನಾಗರಹಾವು' ಆಡಿಯೋ ಬಿಡುಗಡೆ ಆಗಸ್ಟ್ 14 ರಂದು ಸರಳವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ. 25 ಬಡ ರೋಗಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಂಚಿ, ಡಾ.ವಿಷ್ಣುವರ್ಧನ್ ರವರಿಗೆ ವಂದನೆ ಸಲ್ಲಿಸುವ ಮೂಲಕ...
View Articleಕಠಿಣ ಸ್ಪರ್ಧೆಯಲ್ಲಿ 'ಸಿಟಿ ವಿನ್ನರ್' ಆಗಿ ಮೂಡಿಬಂದ ಅಮೂಲ್ಯ
92.7 ಬಿಗ್ ಎಫ್ ಎಂ ಸತತ ನಾಲ್ಕನೇ ಬಾರಿಗೆ 'ಬಿಗ್ ಗೋಲ್ಡನ್ ವಾಯ್ಸ್' ಸಂಗೀತ ಸ್ಪರ್ಧೆಯನ್ನು ತನ್ನ ವಾಹಿನಿಯ 45 ಶಾಖೆಗಳಲ್ಲಿ ಹಮ್ಮಿಕೊಂಡಿತ್ತು. ಬೆನೆಡ್ರಿಲ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ, ಆಗಸ್ಟ್ 12 ರಂದು ಮಂಗಳೂರು ವಿಭಾಗದ ಗ್ರ್ಯಾಂಡ್...
View Article'ದೊಡ್ಮನೆ ಹುಡ್ಗ' ಆಡಿಯೋ ಹಬ್ಬ ಇಂದಿನಿಂದ ಶುರು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸಿರುವ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ದೊಡ್ಮನೆ ಹುಡ್ಗ'. ವಿ.ಹರಿಕೃಷ್ಣ ಸಂಗೀತ ನೀಡಿರುವ 'ದೊಡ್ಮನೆ ಹುಡ್ಗ' ಚಿತ್ರದ ಆಡಿಯೋ ಹಬ್ಬ ಇಂದಿನಿಂದ ಶುರುವಾಗಲಿದೆ. ಅರ್ಥಾತ್,...
View Article'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಗಾನ ಬಜಾನ ಶುರು ಆಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ...
View Articleಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್
ಸಂಗೀತದ ಮೂಲಕ ನಿಮ್ಮೆಲ್ಲರನ್ನು ಸಮ್ಮೋಹನಗೊಳಿಸುವಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರದು ಎತ್ತಿದ ಕೈ. ಇವರು ಕಾಲಿವುಡ್ ನಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಇವರು ಒಮ್ಮೆ ಕನ್ನಡಕ್ಕೂ...
View Article'ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ...
ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ 'ದೊಡ್ಮನೆ ಹುಡುಗ' ಚಿತ್ರದ ಹಾಡುಗಳ ಹಬ್ಬ ಈಗಾಗಲೇ ಶುರು ಆಗಿದೆ. ಮೊದಲ ಹಾಡು 'ಅಭಿಮಾನಿಗಳೇ ನಮ್ಮನೆ ದೇವರು' ಈಗಾಗಲೇ ಶ್ರೀ ಶಿವಕುಮಾರ ಸ್ವಾಮೀಜಿಯವರ...
View Article'ದೊಡ್ಮನೆ ಹುಡ್ಗ'ನ ಗಾನ ಕಿಚ್ಚ ಸುದೀಪ್ ರಿಂದ ಅನಾವರಣ
ಎಲ್ಲಾ ಸಿನಿಮಾಗಳಂತೆ ಒಂದು 'ಆಡಿಯೋ ರಿಲೀಸ್' ಫಂಕ್ಷನ್ ಮಾಡಿ ಇಡೀ ಆಲ್ಬಂನ ಒಮ್ಮೆಲೆ ಬಿಡುಗಡೆ ಮಾಡುತ್ತಿಲ್ಲ ದುನಿಯಾ ಸೂರಿ ಸಾರಥ್ಯದ 'ದೊಡ್ಮನೆ ಹುಡ್ಗ' ಚಿತ್ರತಂಡ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಮೃತಹಸ್ತದಿಂದ 'ದೊಡ್ಮನೆ ಹುಡ್ಗ'...
View Articleರಾಧಿಕಾ ಭಾವಿ ಪತಿಯಿಂದ ರಿಲೀಸ್ ಆಯ್ತು 'ದೊಡ್ಮನೆ' 4ನೇ ಹಾಡು
ದೊಡ್ಡ ಸಮಾರಂಭ ಮಾಡಿ, ಒಂದಷ್ಟು ದೊಡ್ಡ-ದೊಡ್ಡ ಜನರನ್ನು ಕರೆತಂದು, ಆಡಿಯೋ ರಿಲೀಸ್ ಮಾಡುವ ಟ್ರೆಂಡ್ ಕನ್ನಡ ಚಿತ್ರರಂಗದಲ್ಲಿ ಕೊಂಚ ಕಮ್ಮಿ ಆಗುತ್ತಿದೆ. ಈಗೇನಿದ್ರೂ, ಸ್ಟಾರ್ ನಟ ಅಥವಾ ನಟಿಯರಿಂದ ದಿನಕ್ಕೊಂದು ಹಾಡುಗಳನ್ನು ಯುಟ್ಯೂಬ್ ನಲ್ಲಿ...
View Articleಕಾಯ್ಕಿಣಿ ಬರೆದ ಸಾಲಿಗೆ ಅಭಿಮಾನಿಗಳಿಂದ ಪ್ರೀತಿ ಸಾಲುಗಳು
ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಮುಂಗಾರು ಮಳೆ 2 ಚಿತ್ರದ ಹಾಡುಗಳು ಸಿನಿರಸಿಕರನ್ನು ಸೆಳೆಯುತ್ತಿದೆ. ಅದರಲ್ಲೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ 'ಸರಿಯಾಗಿ ನೆನಪಿಗೆ ನನಗೆ..' ಸಾಲುಗಳು ಕಾಡುತ್ತಿವೆ. ಗೀತ ಸಾಹಿತ್ಯ ರಚನೆ...
View Articleಆಡಿಯೋ ರಿಲೀಸ್ ಮೊದಲೇ 'ಜಾಗ್ವಾರ್' ಹಾಡು ಔಟ್ ಆಯ್ತು, ಒಮ್ಮೆ ಕೇಳ್ಬಿಡಿ...
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಕುರಿತ ಲೇಟೆಸ್ಟ್ ಅಪ್ ಡೇಟ್ ಹೊತ್ತು ತಂದಿದ್ದೀವಿ ನೋಡಿ.... ಮಹದೇವ್ ಆಕ್ಷನ್ ಕಟ್...
View Articleಹಾಡು ಕೇಳಿ: 'ಹೇ...ಕೇಳೇ ನನ್ನ ಮುದ್ದು ಜಾಜಿ ಮಲ್ಲೆ...'
ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಹಾಡುಗಳು ಹಾಗೂ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿವೆ. ನಿನ್ನೆಯಷ್ಟೇ ಬಿಡುಗಡೆ ಆಗಿರುವ ಮಹಾದೇವ್ ನಿರ್ದೇಶನದ 'ಜಾಗ್ವಾರ್' ಟ್ರೈಲರ್ ನಲ್ಲಿ ನಿಖಿಲ್ ರವರ ಝಬರ್ದಸ್ತ್...
View Articleಟ್ರೆಂಡಿಂಗ್ ಆಗ್ತಿದೆ 'ಜಾಗ್ವಾರ್' ಚಿತ್ರದ ಈ ರೊಮ್ಯಾಂಟಿಕ್ ಸಾಂಗ್
ಚೊಚ್ಚಲ ಸಿನಿಮಾದಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಕಮಾಲ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಾದೇವ್ ಆಕ್ಷನ್ ಕಟ್ ಹೇಳಿರುವ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ರೆಡಿ...
View Article'ರೆಮೋ' ಆಡಿಯೋ ಬಿಡುಗಡೆ ಮಾಡಿದ ಎ.ಆರ್.ರೆಹಮಾನ್
ತಮಿಳು ಸಿನಿ ಅಂಗಳದಲ್ಲಿ ಭಾರಿ ಸದ್ದು-ಸುದ್ದಿ ಮಾಡುತ್ತಿರುವ ಶಿವಕಾರ್ತಿಕೇಯನ್ ಮತ್ತು ಕೀರ್ತಿ ಸುರೇಶ್ ಅಭಿನಯದ 'ರೆಮೋ' ಚಿತ್ರದ ಆಡಿಯೋ ನಿಮ್ಮೆಲ್ಲರಿಗೆ ಈಗ ಲಭ್ಯ. ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ 'ರೆಮೋ'...
View Articleವಿಡಿಯೋ: ದುನಿಯಾ ವಿಜಿ-ಭಟ್ರ 'ಕಾವೇರಿ ಗಾನ'ದ ಸಣ್ಣ ಝಲಕ್
ಯೋಗರಾಜ್ ಭಟ್ರು ಅಂದ್ರೆ ಹಾಗೆ, ಏನಾದ್ರೂ ವಿಶೇಷತೆ ಇದ್ರೆ, ಅಥವಾ ಯಾವುದೋ ವಿಚಾರಕ್ಕೆ ಟಾಂಗ್ ಕೊಟ್ಟು, ಹಾಡೋ, ಡೈಲಾಗೋ, ಕವಿತೆನೋ ಬರೆದು ಬಿಡ್ತಾರೆ. ಭಟ್ರ ಈ ಚೇಷ್ಟೆಗೆ ದುನಿಯಾ ವಿಜಯ್ ಅವರು ಸಾಥ್ ಕೊಡ್ತಾರೆ. ಇತ್ತೀಚೆಗಷ್ಟೇ ಪಿಯುಸಿ...
View Articleವಿಡಿಯೋ: ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ 'ಮಿಲ್ಕಿ ಬ್ಯೂಟಿ'ಯ ಝಲಕ್
ಡ್ಯಾನ್ಸ್ ಕಿಂಗ್ ಕನ್ನಡಿಗ ಪ್ರಭುದೇವ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ಖ್ಯಾತ ಖಳನಟ ಸೋನು ಸೂದ್ ಒಂದಾಗಿರುವ 'ಟುಟಕ್ ಟುಟಕ್ ಟುಟಿಯಾ' ಸಿನಿಮಾ, ಸಾಕಷ್ಟು ಸದ್ದು ಮಾಡುತ್ತಿದೆ. ಟ್ರೈಲರ್ ಮೂಲಕ ಬಹಳ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮೂರು...
View Articleವಿಡಿಯೋ: 'ಪುಷ್ಪಕ ವಿಮಾನ'ದಲ್ಲಿ 'ಜಿಲ್ಕಾ ಜಿಲ್ಕಾ' ಜೂಹಿ ಚಾವ್ಲಾ
'ಪ್ರೇಮ ಲೋಕ' ಚಿತ್ರದಲ್ಲಿ ಶಕುಂತಲಾ ಆಗಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನಟಿ ಜೂಹಿ ಚಾವ್ಲಾ ಅವರು, ಮತ್ತೆ 'ಪುಷ್ಪಕ ವಿಮಾನ' ಚಿತ್ರದ ಮೂಲಕ ಕನ್ನಡಕ್ಕೆ ಬಂದಿರೋದು ನಿಮಗೆ ಗೊತ್ತೇ ಇದೆ. ಚಿತ್ರದ ಒಂದು ವಿಶೇಷ ಹಾಡಿನಲ್ಲಿ ನಟಿ ಜೂಹಿ ಚಾವ್ಲಾ ಅವರು...
View Article'ಹುತಾತ್ಮ ಉರಿ ಯೋಧ'ರಿಗಾಗಿ ಜನ್ಮಾಚರಣೆ ತ್ಯಜಿಸಿದ ಲತಾಜೀ
ಬಾಲಿವುಡ್ ಚಿತ್ರರಂಗದ ಮಧುರ ಗಾಯಕಿ ಲತಾ ಮಂಗೇಷ್ಕರ್ ಅವರಿಗೆ ಇಂದು (ಸೆಪ್ಟೆಂಬರ್ 28) 87ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಆದ್ರೆ ಎವರ್ ಗ್ರೀನ್ ಗಾಯಕಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವಂತೆ. ಕಾರಣ 'ಉರಿ...
View Articleಮೂರು 'ಪೆಗ್' ಅಲ್ಲ: ಮೂರೇ ಮೂರು 'ತೀರ್ಪು'ಗೆ ತಲೆ ಗಿರಗಿರ ಅಂದಿದೆ.!
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಕಂಪೋಸ್ ಮಾಡಿದ್ದ '3 ಪೆಗ್' ಹಾಡನ್ನ ನೀವೆಲ್ಲಾ ಕೇಳಿದ್ದೀರಾ ತಾನೆ, ಅದರ ಹೊಸ ರೀಮಿಕ್ಸ್ ವರ್ಷನ್ ನ ಇವತ್ತು ನಿಮ್ಮ ಮುಂದೆ ಇಡ್ತಿದ್ದೀವಿ ನೋಡಿ... ಕಾವೇರಿ ಹೋರಾಟ, ಕರ್ನಾಟಕಕ್ಕೆ ಪದೇ ಪದೇ ಆಗುತ್ತಿರುವ...
View Article