ಮೂರು 'ಪೆಗ್' ಅಲ್ಲ: ಮೂರೇ ಮೂರು 'ತೀರ್ಪು'ಗೆ ತಲೆ ಗಿರಗಿರ ಅಂದಿದೆ.!
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಕಂಪೋಸ್ ಮಾಡಿದ್ದ '3 ಪೆಗ್' ಹಾಡನ್ನ ನೀವೆಲ್ಲಾ ಕೇಳಿದ್ದೀರಾ ತಾನೆ, ಅದರ ಹೊಸ ರೀಮಿಕ್ಸ್ ವರ್ಷನ್ ನ ಇವತ್ತು ನಿಮ್ಮ ಮುಂದೆ ಇಡ್ತಿದ್ದೀವಿ ನೋಡಿ... ಕಾವೇರಿ ಹೋರಾಟ, ಕರ್ನಾಟಕಕ್ಕೆ ಪದೇ ಪದೇ ಆಗುತ್ತಿರುವ...
View Articleಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ
'ಕನಕ' ಅಣ್ಣಾವ್ರ ಅಭಿಮಾನಿ.... ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಮತ್ತು ಆರ್.ಚಂದ್ರು ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಸಿನಿಮಾ. ಅಣ್ಣಾವ್ರ ಅಭಿಮಾನಿಯಾಗಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆ....
View Articleದಾವಣಗೆರೆಯಲ್ಲಿ 'ಹೆಬ್ಬುಲಿ' ಆಡಿಯೋ ಲಾಂಚ್
ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು, 'ಮುಕುಂದ ಮುರಾರಿ' ಯಲ್ಲಿ ಕೃಷ್ಣನ ಅವತಾರ ತಾಳಿದ್ದು ಎಲ್ಲಾ ಇತಿಹಾಸ. ಈಗ ಹೆಬ್ಬುಲಿ ಘರ್ಜಿಸಲು ಗಡಿಯಲ್ಲಿ ನಿಂತಿದೆ.('ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ...
View Articleಪಾಪ್ ಗಾಯಕ ಜಾರ್ಜ್ ಮೈಕಲ್ ನಿಧನಕ್ಕೆ ಬಾಲಿವುಡ್ ಕಂಬನಿ
ಬ್ರಿಟನ್ನಿನ ಜನಪ್ರಿಯ ಪಾಪ್ ಗಾಯಕ ಜಾರ್ಜ್ ಮೈಕಲ್ (53) ಹೃದಯಾಘಾತದಿಂದ ನಿಧನರಾದ ಸುದ್ದಿಗೆ ಬಾಲಿವುಡ್ ಸ್ಟಾರ್ ಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್, ಅರ್ಜುನ್ ರಾಂಪಾಲ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಫ್ ಯು...
View Articleಹಾಸ್ಯ: ನಮ್ದುಕೆ ತಂಡದಿಂದ ಬ್ಯಾಚುಲರ್ಸ್ ಹಾಡು ಪಾಡು
ನವೆಂಬರ್ ಒಂದು, ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಕನ್ನಡ ರಾಜ್ಯೋತ್ಸವ. ಹಾಗೆಯೇ ನವೆಂಬರ್ ತಿಂಗಳಿನಲ್ಲಿ ಕನ್ನಡ ಕನ್ನಡ ಎಂದು ಎಲ್ಲೆಲ್ಲೂ ಕೇಳಿ ಬರುವ ಧ್ವನಿ. ಆದರೆ, ಇಡಿಯ ವರ್ಷವೇ ಕನ್ನಡಮಾಯವಾಗಿದ್ದರೆ ಎಂತಹ ಆನಂದ ಅಲ್ಲವೇ...
View Articleಎಕ್ಸ್ ಕ್ಲೂಸಿವ್: 'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಚಕ್ರವರ್ತಿ' ಚಿತ್ರದ ಆಡಿಯೋ ಜನವರಿ 15 ರಂದು ಬಿಡುಗಡೆಯಾಗಲಿದೆ. ಆದ್ರೆ, ನಾಲ್ಕು ದಿನಗಳ ಮುಂಚೆನೇ ಚಿತ್ರದ ಟೈಟಲ್ ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ಆನಂದ್ ಆಡಿಯೋ 'ಚಕ್ರವರ್ತಿ'...
View Article'ಸ್ಮೈಲ್ ಪ್ಲೀಸ್' ಆಡಿಯೋ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್
ಟೈಟಲ್ ಮೂಲಕ ಕುತೂಹಲ ಕೆರಳಿಸಿರುವ 'ಸ್ಮೈಲ್ ಪ್ಲೀಸ್' ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿ, ಇತ್ತೀಚೆಗಷ್ಟೇ ಆಡಿಯೋ ರಿಲೀಸ್ ಮಾಡಿದೆ. ವಿಶೇಷ ಅಂದ್ರೆ ಈ ಚಿತ್ರದ ಆಡಿಯೋವನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ರು. ಚಿತ್ರಕ್ಕೆ ಅನೂಪ್...
View Articleವಿಪರೀತ ಸೆಳೆದ 'ಸಾಹೇಬ' ನ ಹಾಡುಗಳನ್ನು ಕೇಳಿದ್ರ?
'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಮತ್ತು ಮನೋರಂಜನ್ ರವಿಚಂದ್ರನ್ ಅವರ ಚೊಚ್ಚಲ ಸಿನಿಮಾ 'ಸಾಹೇಬ' ದ ಆಡಿಯೋ ಸಾಂಗ್ ಗಳು ಬಿಡುಗಡೆ ಆಗಿವೆ.[ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ !] 'ಸಾಹೇಬ' ಚಿತ್ರಕ್ಕೆ...
View Articleಸಂಡೆ ಸ್ಪೆಷಲ್ : ಕಾಗದದ ದೋಣಿಯಲ್ಲಿ ಕೂತು ಈ ಹಾಡು ಗುನುಗಿ!
ಕಾಗದದ ದೋಣಿಯಲ್ಲಿ ನಾ ಕೂರುವಂಥ ಹೊತ್ತಾಯಿತೇ...ಸಿಕ್ಕಿತೇ ಮುಂದಿನ ದಾರಿನನ್ನೆಲ್ಲ ಕಲ್ಪನೆ ಮೀರಿ, ಇನ್ನೊಂದೇ ವಿಸ್ಮಯ ತೋರಿ.. ರಕ್ಷಿತ್ ಶೆಟ್ಟಿ ಅವರು ನಟಿಸಿರುವ 'ಕಿರಿಕ್ ಪಾರ್ಟಿ' ಚಿತ್ರದ ಈ ಹಾಡು ಭಾನುವಾರದ ರಿಲ್ಯಾಕ್ಸ್ ಮೂಡ್ ನಲ್ಲಿ...
View Articleಜನಪದದಲ್ಲೂ ಹೊಸ ಸ್ಟೈಲ್, ಇದು ಶಚಿನ ಅವರ 'ದಿಬ್ಬರದಿಂಡಿ'
ಕನ್ನಡದ ಕನ್ನಿಕಾ ಕಪೂರ್ ಅಂತಾನೇ ಖ್ಯಾತಿ ಗಳಿಸಿರುವ ಗಾಯಕಿ ಶಚಿನ ಹೆಗ್ಗಾರ್ ಅವರ ಧ್ವನಿಯಂತೂ ಅದ್ಭುತ. ಕೊಂಚ ಡಿಫರೆಂಟ್ ಆಗಿರುವ ಇವರ ಧ್ವನಿಯಲ್ಲಿ 'ಕಡ್ಡಿಪುಡಿ' ಚಿತ್ರದ 'ಹೆದರಬ್ಯಾಡ್ರಿ..ಅಂತ ಗಂಡಗೆ ಧೈರ್ಯ ಕೊಟ್ಟಾಳ್ರೀ...'ಹಾಡಂತೂ ಸಖತ್ ಆಗಿ...
View Article'ಸರಿಯಾಗಿ ನೆನಪಿದೆ' ಹಾಡಿನ ಧಾಟಿಯಲ್ಲಿ ಅಭಿಮಾನಿಯ ಪ್ರಯತ್ನ
ಶಶಾಂಕ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಮುಂಗಾರು ಮಳೆ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಜಯಂತ್ ಕಾಯ್ಕಿಣಿ ಮತ್ತೊಮ್ಮೆ ತಮ್ಮ ಗೀತ ಸಾಹಿತ್ಯದ ಮೂಲಕ ರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 'ಸರಿಯಾಗಿ...
View Articleಹಿತವಾಗಿದೆ ಈ ಹಾಡು ನನಗೆ , ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
ಮುಂಗಾರು ಮಳೆ -2 "ಸರಿಯಾಗಿ ನೆನಪಿದೆ" ಜಯಂತ್ ಕಾಯ್ಕಿಣಿ ಯವರ ಸಾಹಿತ್ಯ - ನನ್ನ ಧಾಟಿಯಲ್ಲಿ ಜಯಂತ್ ಕಾಯ್ಕಿಣಿಯವರಿಗೆ ಬರೆದಿರುವೆ. ನನ್ನ ಗುರುಗಳಾದ ಜಯಂತ್ ಕಾಯ್ಕಿಣಿಯವರಿಗೆ ತಲುಪಿಸಿ ಎಂದು ಹರ್ಷವರ್ಧನ್ ಎಂಎಸ್ ಅವರು ಬರೆದಿರುವ ಸಾಲುಗಳು...
View Articleಭಗ್ನಪ್ರೇಮಿಗೆ ಯೋಗರಾಜ್ ಭಟ್ರ ತರ್ಲೆ, ಯಾಕಿಂಗೆ ಬ್ರೋ.?
ಯಾವುದಾದರೂ ಕನ್ನಡ ಹಾಡಿನಲ್ಲಿ ತರ್ಲೆ ಸಾಹಿತ್ಯ ಇದೆ ಅಂತಾದರೆ ಅದನ್ನು ಖಂಡಿತ ಯೋಗರಾಜ್ ಭಟ್ರೆ ಬರೆದಿರ್ತಾರೆ. ಅವರ ಸಾಹಿತ್ಯ ಅಂದಮೇಲೆ, ಅದರಲ್ಲಿ ಒಂದಷ್ಟು ಕಾಮಿಕ್-ಗಿಮಿಕ್ ಇದ್ದೇ ಇರುತ್ತೆ. 'ಕಡ್ಡಿಪುಡಿ' ಚಿತ್ರದ 'ಬುಡ್ ಬುಡ್ ಕೆ ಮಾಲಿಂಗ...
View Articleಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..
ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾ 'ನಾಗರಹಾವು' ಆಡಿಯೋ ಬಿಡುಗಡೆ ಆಗಸ್ಟ್ 14 ರಂದು ಸರಳವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ. 25 ಬಡ ರೋಗಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಂಚಿ, ಡಾ.ವಿಷ್ಣುವರ್ಧನ್ ರವರಿಗೆ ವಂದನೆ ಸಲ್ಲಿಸುವ ಮೂಲಕ...
View Articleಕಠಿಣ ಸ್ಪರ್ಧೆಯಲ್ಲಿ 'ಸಿಟಿ ವಿನ್ನರ್' ಆಗಿ ಮೂಡಿಬಂದ ಅಮೂಲ್ಯ
92.7 ಬಿಗ್ ಎಫ್ ಎಂ ಸತತ ನಾಲ್ಕನೇ ಬಾರಿಗೆ 'ಬಿಗ್ ಗೋಲ್ಡನ್ ವಾಯ್ಸ್' ಸಂಗೀತ ಸ್ಪರ್ಧೆಯನ್ನು ತನ್ನ ವಾಹಿನಿಯ 45 ಶಾಖೆಗಳಲ್ಲಿ ಹಮ್ಮಿಕೊಂಡಿತ್ತು. ಬೆನೆಡ್ರಿಲ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ, ಆಗಸ್ಟ್ 12 ರಂದು ಮಂಗಳೂರು ವಿಭಾಗದ ಗ್ರ್ಯಾಂಡ್...
View Article'ದೊಡ್ಮನೆ ಹುಡ್ಗ' ಆಡಿಯೋ ಹಬ್ಬ ಇಂದಿನಿಂದ ಶುರು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸಿರುವ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ದೊಡ್ಮನೆ ಹುಡ್ಗ'. ವಿ.ಹರಿಕೃಷ್ಣ ಸಂಗೀತ ನೀಡಿರುವ 'ದೊಡ್ಮನೆ ಹುಡ್ಗ' ಚಿತ್ರದ ಆಡಿಯೋ ಹಬ್ಬ ಇಂದಿನಿಂದ ಶುರುವಾಗಲಿದೆ. ಅರ್ಥಾತ್,...
View Article'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಗಾನ ಬಜಾನ ಶುರು ಆಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ...
View Articleಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್
ಸಂಗೀತದ ಮೂಲಕ ನಿಮ್ಮೆಲ್ಲರನ್ನು ಸಮ್ಮೋಹನಗೊಳಿಸುವಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರದು ಎತ್ತಿದ ಕೈ. ಇವರು ಕಾಲಿವುಡ್ ನಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಇವರು ಒಮ್ಮೆ ಕನ್ನಡಕ್ಕೂ...
View Article'ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ...
ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ 'ದೊಡ್ಮನೆ ಹುಡುಗ' ಚಿತ್ರದ ಹಾಡುಗಳ ಹಬ್ಬ ಈಗಾಗಲೇ ಶುರು ಆಗಿದೆ. ಮೊದಲ ಹಾಡು 'ಅಭಿಮಾನಿಗಳೇ ನಮ್ಮನೆ ದೇವರು' ಈಗಾಗಲೇ ಶ್ರೀ ಶಿವಕುಮಾರ ಸ್ವಾಮೀಜಿಯವರ...
View Article'ದೊಡ್ಮನೆ ಹುಡ್ಗ'ನ ಗಾನ ಕಿಚ್ಚ ಸುದೀಪ್ ರಿಂದ ಅನಾವರಣ
ಎಲ್ಲಾ ಸಿನಿಮಾಗಳಂತೆ ಒಂದು 'ಆಡಿಯೋ ರಿಲೀಸ್' ಫಂಕ್ಷನ್ ಮಾಡಿ ಇಡೀ ಆಲ್ಬಂನ ಒಮ್ಮೆಲೆ ಬಿಡುಗಡೆ ಮಾಡುತ್ತಿಲ್ಲ ದುನಿಯಾ ಸೂರಿ ಸಾರಥ್ಯದ 'ದೊಡ್ಮನೆ ಹುಡ್ಗ' ಚಿತ್ರತಂಡ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಮೃತಹಸ್ತದಿಂದ 'ದೊಡ್ಮನೆ ಹುಡ್ಗ'...
View Article
More Pages to Explore .....