'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!
''ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು...'', ''ಎಣ್ಣೆ ಬೇಕು ಎಣ್ಣೆ...'', ''ಕುಡಿಯೋದೇ ನನ್ನ ವೀಕ್ನೆಸ್ಸು..'', ''ಒಳಗೆ ಸೇರಿದರೆ ಗುಂಡು..'' ಸೇರಿದಂತೆ ಇಲ್ಲಿಯವರೆಗೂ ಅನೇಕ ಎಣ್ಣೆ ಹಾಡುಗಳು ಸ್ಯಾಂಡಲ್ ವುಡ್ ನಲ್ಲಿ ಬಂದು ಹೋಗಿವೆ. ಇದೀಗ...
View Articleಶಿವಣ್ಣ ಮೆಚ್ಚಿದ 'ಗೊಂಬೆ ಹೇಳುತೈತೆ' ಕವರ್ ಸಾಂಗ್ ಇದು
'ರಾಜಕುಮಾರ' ಸಿನಿಮಾದ 'ಗೊಂಬೆ ಹೇಳುತೈತೆ...' ಹಾಡು ಕನ್ನಡಿಗರು ಎಂದಿಗೂ ಮರೆಯದಷ್ಟು ಹತ್ತಿರವಾಗಿ ಬಿಟ್ಟಿದೆ. ಈಗಾಗಲೇ ಈ ಹಾಡಿನ ಅನೇಕ ಕವರ್ ಸಾಂಗ್ ಗಳು ಬಂದಿವೆ. ಆದರೆ ಈಗ ಈ ಹಾಡಿನ ಹೊಸ ರೀತಿಯ ಒಂದು ಕವರ್ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ....
View Article'ತಾರಕ್' ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಸಣ್ಣ ಟೀಸರ್ ಮೂಲಕ ಸಖತ್ ಸೌಂಡ್ ಮಾಡ್ತಿದ್ದ ತಾರಕ್ ಈಗ ಚಿತ್ರದ ಎಲ್ಲ ಹಾಡುಗಳ ಆಡಿಯೋ ರಿಲೀಸ್ ಮಾಡಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಅರ್ಜುನ್...
View Article'ಪ್ರಜಾಕೀಯ'ದ ಮಧ್ಯೆ ಬಂತು 'ಉಪೇಂದ್ರ ಮತ್ತೆ ಬಾ' ಹಾಡುಗಳು
ರಿಯಲ್ ಸ್ಟಾರ್ ಉಪೇಂದ್ರ ಸದ್ಯ 'ಪ್ರಜಾಕೀಯ' ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ. ಹೀಗಾಗಿ, ಇನ್ನು ಮುಂದೆ ಸಿನಿಮಾಗಳ ಕಡೆ ಆಸಕ್ತಿ ಸ್ವಲ್ಪ ಕಮ್ಮಿ ಅಂತಾನೇ ಹೇಳ್ಬಹುದು. ಹೀಗಿರುವಾಗ, ರಿಯಲ್ ಸ್ಟಾರ್ ಅಭಿನಯದ 'ಉಪೇಂದ್ರ ಮತ್ತೆ ಬಾ' ಚಿತ್ರದ...
View Articleಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ 'ಭರ್ಜರಿ'.!
''ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ ಭರ್ಜರಿ...ಸಿಂಬಲ್ ಧ್ರುವ ನಕ್ಷತ್ರ, ಟಚ್ ಮಾಡೋದು ಕಷ್ಟ ರೀ.....ಸ್ಪೀಡ್ ಅಂತೂ ಫೆರ್ರಾರಿ, ಎನರ್ಜಿ ಧ್ರುವ ರೀ..ಜಗ್ಗುದ್ರು ಬಗ್ಗೋದಿಲ್ಲ, ಗತ್ತೇ ಇವನ ಸ್ವತ್ತು ರೀ.......'' ಅಬ್ಬಾ, ಏನ್ ಪದಗಳು ಗುರು...
View Articleಹುಡುಗಿಯರ ಮನ ಗೆದ್ದ 'ಮುಗುಳುನಗೆ' ಚಿತ್ರದ ಈ ಹಾಡು
'ಮುಗುಳುನಗೆ' ಸಿನಿಮಾದ ಎಲ್ಲ ಹಾಡುಗಳು ಈಗಾಗಲೇ ರಿಲೀಸ್ ಆಗಿದೆ. ಈ ಪೈಕಿ 'ನಿನ್ನ ಸ್ನೇಹದಿಂದ...' ಹಾಡು ಎಲ್ಲರಿಗೂ ಬಹಳ ಇಷ್ಟ ಆಗಿತ್ತು. ಇದೀಗ ಇದೇ ಹಾಡಿನ ವಿಡಿಯೋ ಅವತರಣಿಕೆ ರಿಲೀಸ್ ಆಗಿದೆ. ಇಂದು ರಿಲೀಸ್ ಆಗಲಿದೆ 'ಮುಗುಳುನಗೆ' ಟ್ರೇಲರ್...
View Articleಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು: ಜಿ.ಎಸ್.ಟಿ ಸಾಂಗು ಒಮ್ಮೆ ಕೇಳು ಗುರು
ಸಿನಿಮಾಗಳಲ್ಲಿ 'ಯಬಡ-ತಬಡ..' ಸಾಹಿತ್ಯ ಬರೆದು ಸಿನಿ ಪ್ರಿಯರನ್ನು ರಂಜಿಸಿರುವ ನಿರ್ದೇಶಕ ಯೋಗರಾಜ್ ಭಟ್ ಇದೀಗ ದೇಶಾದ್ಯಂತ ಎಲ್ಲರ ನಿದ್ದೆಗೆಡಿಸಿರುವ 'ಜಿ.ಎಸ್.ಟಿ' ಬಗ್ಗೆ ಒಂದು ಹಾಡು ಬರೆದಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. 'GST' ಬಗ್ಗೆ...
View Article'ಒಂದು ಮೊಟ್ಟೆಯ ಕಥೆ' ಪ್ರಮೋಶನ್ ನಲ್ಲಿ ಕಟ್ಟಪ್ಪ ಪ್ರತ್ಯಕ್ಷ
'ಒಂದು ಮೊಟ್ಟೆಯ ಕಥೆ' ಸಿನಿಮಾ ನಾಳೆ (ಜುಲೈ7) ರಾಜ್ಯಾದ್ಯಂತ ತೆರೆಗೆ ಬರಲಿದೆ. ಸದ್ಯ ಈಗ ಸಿನಿಮಾದ ಪ್ರಮೋಶನಲ್ ಸಾಂಗ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಾರ ಕನ್ನಡದಲ್ಲಿ ಬರೋಬ್ಬರಿ ಏಳು ಸಿನಿಮಾ...
View Article'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...
ಯೋಗರಾಜ್ ಭಟ್ ಅವರ ಸಾಹಿತ್ಯ ಅಂದರೇನೇ ಹಾಗೆ... ಅಲ್ಲಿ ತಮಾಷೆ ಇದ್ದರೂ, ಒಳಗೆ ವೇದಾಂತ ಅಡಗಿರುತ್ತದೆ. 'ಮುಗುಳು ನಗೆ' ಸಿನಿಮಾದ ಹಾಡಿನಲ್ಲಿಯೂ ಅಂತಹ ಪರಮಾದ್ಭುತ ಎಂಬ ಹಾಡುಗಳಿವೆ. ಅದರಲ್ಲಿ ಒಂದು 'ಹೋಡಿ ಒಂಬತ್ತ್..' ಎಂಬ ಹಾಡು. ಗಣೇಶ್ ಅಭಿನಯದ...
View Article'ಬೇಬಿ ಡಾಲ್' ಆದ್ಯ ಕಂಠದಿಂದ 'ಟೈಟಾನಿಕ್' ಹಾಡು
'ಸ ರಿ ಗ ಮ ಪ' ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಬೇಬಿ ಡಾಲ್ ಆದ್ಯ. ಪುಟ್ಟ ಹುಡುಗಿ ಆದರೂ ಆದ್ಯ ಪ್ರತಿಭೆ ತುಂಬಾ ದೊಡ್ಡದು. ಆಕೆಯ ಹಾಡು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.? ಸಾಮಾನ್ಯ ಪ್ರೇಕ್ಷಕರಿಂದ ಸಿನಿಮಾ ನಟರವರೆಗೆ ಎಲ್ಲರೂ ಆದ್ಯ ಫ್ಯಾನ್...
View Article'ಕಾಫಿತೋಟ'ದಿಂದ ಬಂತು ಹೊಸ ಹಾಡು ನೋಡು ಗುರು....
ಟಿ.ಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಾಫಿತೋಟ' ಹಂತ ಹಂತವಾಗಿ ಕುತೂಹಲ ಮೂಡಿಸುತ್ತಿದೆ. ಫಸ್ಟ್ ಲುಕ್ ಪೋಸ್ಟರ್ ಮತ್ತು ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ. 'ಕಾಫಿತೋಟ' ಚಿತ್ರದಲ್ಲಿ ಎರಡು ಹಾಡುಗಳಿವೆ. ಒಂದು ಹಾಡಿಗೆ ಅನೂಪ್...
View Article'ಮಹಾನುಭಾವರು'ಗಾಗಿ ಒಂದಾದ ಅಪ್ಪು-ಶ್ರೀಮುರಳಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಇದೇ ಮೊದಲ ಬಾರಿಗೆ ಒಂದೇ ಹಾಡಿಗೆ ಧ್ವನಿಯಾಗಿದ್ದಾರೆ. ಹೊಸ ಪ್ರತಿಭೆಗಳೇ ಸೇರಿ ಮಾಡುತ್ತಿರುವ 'ಮಹಾನುಭಾವರು' ಚಿತ್ರದ ಟೈಟಲ್ ಹಾಡಿಗೆ ಕನ್ನಡದ ಇಬ್ಬರು ಸ್ಟಾರ್ ನಟರು...
View Articleಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು
ಜುಲೈ 12, ಸಂಜೆ 5 ಗಂಟೆ ಯಾವಾಗ ಆಗುತ್ತೋ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದರು. ಯಾಕಂದ್ರೆ, 'ಮುಗುಳುನಗೆ' ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಹೇಳಿದಂತೆ ಹಾಡು ಕೂಡ ಬಿಡುಗಡೆಯಾಗಿದ್ದು,...
View Articleಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ
'ಮುಗುಳು ನಗೆ' ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ. ಈ ಹಾಡನ್ನು ನಿನ್ನೆ ಮೈಸೂರಿನಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಹಾಡು ಸಿನಿ ಪ್ರಿಯರ ಮನ ಗೆದ್ದಿದೆ. 'ನಿನ್ನ ಸ್ನೇಹದಿಂದ..' ಎಂಬ ಹಾಡು ಸಖತ್...
View Articleಸಖತ್ ಸೌಂಡ್ ಮಾಡುತ್ತಿವೆ ಟಾಕಿಂಗ್ ಸ್ಟಾರ್ ಸೃಜನ್ 'ಹ್ಯಾಪಿ ಜರ್ನಿ' ಹಾಡುಗಳು
ಟಾಕಿಂಗ್ ಸ್ಟಾರ್ ಸೃಜನ್ ಲೊಕೇಶ್ ಕಿರುತೆರೆ ಮಾತ್ರವಲ್ಲದೇ ಸದಾ ಬೆಳ್ಳಿತೆರೆಯಲ್ಲಿ ಸಿನಿಮಾದಲ್ಲಿ ನಟಿಸುವುದರಲ್ಲಿಯೂ ಬ್ಯುಸಿ ಆಗಿರುತ್ತಾರೆ. ಸೃಜನ್ ಲೋಕೇಶ್ ರವರು ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ನಂತರ ಅವರು ಅಭಿನಯಿಸಿರುವ 'ಹ್ಯಾಪಿ...
View Article'ಮಾಸ್ ಲೀಡರ್'ನ 'ಗೆಳೆಯ ಎನಲೇ' ವಿಡಿಯೋ ಹಾಡು ನೋಡಿ..
'ರೋಸ್' ಖ್ಯಾತಿಯ ಸಹನಾ ಮೂರ್ತಿ(ನರಸಿಂಹ) ನಿರ್ದೇಶನದ 'ಮಾಸ್ ಲೀಡರ್' ಚಿತ್ರ ಹಲವು ಕಾರಣಗಳಿಂದ ಕನ್ನಡ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಡ್ರಗ್ ಮಾಫಿಯಾದಲ್ಲಿ ತೊಡಗಿಕೊಂಡಿರುವವರನ್ನು ಸದೆಬಡೆಯುವ...
View Article'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಯ್ತು
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ನಾಲ್ಕನೇ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಚಿತ್ರತಂಡ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ರಿಲೀಸ್ ಮಾಡಿದೆ. ಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ 'ಕೆರೆ ಏರಿ..'...
View Articleಜು.25ಕ್ಕೆ ವಿನೋದ್ ಪ್ರಭಾಕರ್ 'ಕ್ರ್ಯಾಕ್' ಆಡಿಯೋ ಬಿಡುಗಡೆ
ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಂದು ಸಂಜೆ ನಡೆಯಲಿದೆ. ಬೆಂಗಳೂರಿನ ಡಾ.ರಾಜ್ ಕುಮಾರ್ ಕಲಾಕ್ಷೇತ್ರದಲ್ಲಿ ಈ ಕಾರ್ಯಕ್ರಮ ಜರುಗಲಿದೆ. 'ಕ್ರ್ಯಾಕ್' ಚಿತ್ರಕ್ಕೆ ಎಸ್. ಚಿನ್ನ ಮತ್ತು ಡಾ....
View Articleಜಗ್ಗೇಶ್ಗೆ ದೇವರ ಕಾಣಿಕೆಯ ಹಾಡು ಯಾವುದು? ಅವರ ಧ್ವನಿಯಲ್ಲೇ ಕೇಳಿ..
ನಟ ಜಗ್ಗೇಶ್ ರವರು ಎಂದಿಗೂ ತಮ್ಮ ಸಿನಿಮಾ ಜರ್ನಿಯಲ್ಲಿನ ಸುಖ-ದುಃಖದ ಸನ್ನಿವೇಶಗಳನ್ನು ಮರೆಯುವುದಿಲ್ಲ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಅವರು ಆಗಾಗ ತಮ್ಮ ಚಿತ್ರ ಬದುಕಿನ ನೋವು, ಹೆಚ್ಚು ಖುಷಿ ತಂದುಕೊಟ್ಟ ಸಂಗತಿಗಳನ್ನು ಮೆಲುಕು...
View Article'ಮುಗುಳುನಗೆ' ಟೈಟಲ್ ಹಾಡು ರಿಲೀಸ್ ಮಾಡಿದ ಪವರ್ ಸ್ಟಾರ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ತುಂಬ ದಿನಗಳಿಂದ ಕಾಯುತ್ತಿದ್ದ ಹಾಡು ಕೊನೆಗೂ ಬಿಡುಗಡೆಯಾಗಿದೆ. ಮುಗುಳುನಗೆ ಚಿತ್ರದ ಒಂದೊಂದೆ ಹಾಡುಗಳನ್ನ ಬಿಡುಗಡೆ ಮಾಡುತ್ತಿದ್ದ ಚಿತ್ರತಂಡ ಅಂತಿಮವಾಗಿ ನಿನ್ನೆ (ಜುಲೈ 26) ಚಿತ್ರದ ಟೈಟಲ್ ಹಾಡನ್ನ...
View Article