ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2'
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರದ ಟ್ರೈಲರ್ ಭಾರತೀಯ ಸಿನಿಮಾಗಳಲ್ಲೇ ಅತಿಹೆಚ್ಚು ವೀಕ್ಷಣೆ ಪಡೆದ ಮೊದಲ ಸಿನಿಮಾ ಟ್ರೈಲರ್.[ಅದ್ಭುತಗಳ ಅನಾವರಣ ಮಾಡಿದ 'ಬಾಹುಬಲಿ 2' ಟ್ರೈಲರ್] ಕಟ್ಟಪ್ಪ ಬಾಹುಬಲಿ ಕೊಂದಿದ್ದು ಏಕೆ? ಎಂಬ...
View Articleಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!
ಕರ್ನಾಟಕ ರಾಜ್ಯದ ಮೂಲೆಮೂಲೆಯಲ್ಲೂ 'ರಾಜಕುಮಾರ'ನ ರಾಜ್ಯಭಾರ ಜೋರಾಗಿ ನಡೆಯುತ್ತಿದೆ. ಕಮರ್ಶಿಯಲ್ ಎಂಟರ್ ಟೇನ್ಮೆಂಟ್ ಜೊತೆಗೆ ಉತ್ತಮ ಸಂದೇಶ ಇರುವ ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಸಿನಿಮಾ ಫ್ಯಾಮಿಲಿ...
View Articleಟಿ.ಎನ್.ಎಸ್ 'ಕಾಫಿ ತೋಟ'ದಲ್ಲಿ ಪವರ್ ಸ್ಟಾರ್ ಹಾಡು-ಹರಟೆ
ಕಿರುತೆರೆಯ ಬ್ರಹ್ಮ ಎಂದೇ ಖ್ಯಾತರಾದ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದರಾದ ಟಿ.ಎನ್ ಸೀತಾರಾಮ್ ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಕಳೆದ ಕೆಲವು ತಿಂಗಳುಗಳ ಹಿಂದಷ್ಟೆ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದರು....
View Article'ಬೊಂಬೆ ಹೇಳುತೈತೆ' ಹಾಡಿಗೆ ಹರಿಕೃಷ್ಣ ಟ್ಯೂನ್ ಮಾಡಿದ ವಿಡಿಯೋ ನೋಡಿ!
ಆಟೋ, ಬಸ್, ಕಾರು, ಹೋಟೆಲ್ ಹೀಗೆ ಎಲ್ಲೇ ಹೋದ್ರು, ಬಂದ್ರು ಅಲ್ಲಿ ಕೇಳೋದು ಒಂದೇ ಹಾಡು. ಅದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ'. ಸದ್ಯ, ಈ ಹಾಡು, ಕನ್ನಡ ಹಾಡುಗಳನ್ನ ಕೇಳದವರನ್ನ ಕೂಡ ಒಂದು ಕ್ಷಣ ಹಿಡಿದು...
View Articleಆಧುನಿಕ ಹೆಣ್ಣು ಮಕ್ಕಳೇ ದಯವಿಟ್ಟು ಈ ಬೋಳು ಮಕ್ಕಳ ಗೋಳು ಕೇಳಿ.....
ಟ್ರೇಲರ್ ಮೂಲಕ ಕನ್ನಡದಲ್ಲಿ ಹೊಸ ಸೆನ್ಸೆಷ್ನಲ್ ಹುಟ್ಟುಹಾಕಿರುವ 'ಒಂದು ಮೊಟ್ಟೆಯ ಕಥೆ' ಚಿತ್ರ ಈಗ ಹಾಡಿನ ಮೂಲಕ ಮತ್ತೆ ದೊಡ್ಡ ಸುದ್ದಿ ಮಾಡಿದೆ. ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಈ ಹಾಡನ್ನ ಕೇಳಿ ಜನರು ಸಿಕ್ಕಾಪಟ್ಟೆ ಎಂಜಾಯ್...
View Articleಮೇ 10 ಕ್ಕೆ ಭಾರತದಲ್ಲಿ ಪಾಪ್ ಗಾಯಕ ಜಸ್ಟಿನ್ ಬೀಬರ್ ಸಂಗೀತ ಮೇಳ
ವಿಶ್ವ ವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದೇ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಜಸ್ಟಿನ್ ಬೀಬರ್ 'ಜಿಯೋ ಜಸ್ಟಿನ್ ಬೀಬರ್' ಕಾರ್ಯಕ್ರಮದ ಉದ್ದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದು, ಮೇ 10 ರಂದು ಮುಂಬೈನ ನಲ್ಲಿ ಸಂಗೀತ...
View Articleಸತೀಶ್ ನೀನಾಸಂ 'ಟೈಗರ್ ಗಲ್ಲಿ'ಯಲ್ಲಿ ಹಾಡುಗಳು 'ಫುಲ್ಲು ಪವರ್ರು'
'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ ನಟ ಸತೀಶ್ ನೀನಾಸಂ ಅಭಿನಯದ 'ಟೈಗರ್ ಗಲ್ಲಿ' ಸ್ಯಾಂಡಲ್ ವುಡ್ ಗಲ್ಲಿ ಗಲ್ಲಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಹೆಚ್ಚಾಗಿ ಹಾಸ್ಯ ದೃಶ್ಯಗಳಿಂದ ಕನ್ನಡಿಗರನ್ನು ರಂಜಿಸುವ...
View Article'ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ
ಸಂಗೀತ ಭಟ್ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ದಿನೇ ದಿನೇ ಸದ್ದು ಮಾಡುತ್ತಿರುವ ಹುಡುಗಿ. ಸಂಗೀತ ಭಟ್ ನಟಿಸಿರುವ 'ದಯವಿಟ್ಟು ಗಮನಿಸಿ' ಚಿತ್ರದ ಹಾಡೊಂದು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಆದರೆ, ಈ ಹಾಡು ಕೇಳಿದವರಿಗೆಲ್ಲ ಮೈ ಜುಮ್ ಎನಿಸುವುದು...
View Articleವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿದ ಈ ಹಾಡಿಗೆ ಮರುಳಾಗದವರಿಲ್ಲ.!
ನಾಯಕ, ಖಳ ನಾಯಕ, ಪೋಷಕ ನಟ ಹೀಗೆ ಅಭಿನಯದಲ್ಲಿ ಯಾವುದೇ ಪಾತ್ರವಿದ್ದರು ಅದಕ್ಕೆ ಸೂಕ್ತ ಅಭಿನಯ ಮಾಡುವ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ. ಇಷ್ಟು ದಿನ ವಸಿಷ್ಠ ಸಿಂಹ ಅವರ ಖಡಕ್ ಆಕ್ಟಿಂಗ್ ನೋಡಿ ಖುಷಿ ಪಟ್ಟಿದ್ದ ನಿಮ್ಗೆಲ್ಲಾ ಈಗೊಂದು ಸರ್ಪ್ರೈಸ್...
View Articleಬಿಗ್ ಎಫ್ಎಂ ವಿಜೇತೆಯಾಗಿ ಹೊರಹೊಮ್ಮಿದ ದೇವಿಕಾ
ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಷನ್ ಬಿಗ್ ಎಫ್ಎಂ 92.7 ಆಯೋಜಿಸಿದ್ದ ಬಿಗ್ ಗೋಲ್ಡನ್ ವಾಯ್ಸ್ ಜ್ಯೂನಿಯರ್ ಸ್ಪರ್ಧೆಯಲ್ಲಿ ದೇವಿಕಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ಹದಿನಾರು ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 35...
View Articleವಿಜಯ್ ಪ್ರಕಾಶ್ ಹಾಡಿರುವ ಹೊಸ ಹಾಡು ಕೇಳಿದ್ರಾ.?
ಕನ್ನಡ ಚಿತ್ರರಂಗದಲ್ಲಿ ಸದ್ಯ ವಿಜಯ್ ಪ್ರಕಾಶ್ ಅವರ ಪರ್ವ ಕಾಲ. ವಿಜಯ್ ಪ್ರಕಾಶ್ ಒಂದು ಹಾಡು ಹಾಡಿದ್ರೆ ಆ ಸಾಂಗ್ ಸೂಪರ್ ಹಿಟ್ ಆಗುತ್ತೆ ಎನ್ನುವುದು ಗಾಂಧಿನಗರದ ಟ್ರೆಂಡ್ ಆಗಿದೆ. ಅದಕ್ಕಾಗಿಯೇ ಪ್ರತಿಯೊಂದು ಚಿತ್ರದಲ್ಲೂ ವಿಜಯ್ ಪ್ರಕಾಶ್...
View Articleಹುಚ್ಚ ವೆಂಕಟ್ ಅಭಿಮಾನಿಯಾಗಿ ರಾಗಿಣಿ ಹಾಕಿದ ಸ್ಟೆಪ್ ನೋಡ್ರಪ್ಪಾ..!
ಸ್ಯಾಂಡಲ್ ವುಡ್ ಕ್ರೇಜಿ ಹೀರೋಯಿನ್ ರಾಗಿಣಿ ದ್ವಿವೇದಿ ಹಾಗೂ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ನಡುವೆ ಐಟಂ ಸಾಂಗ್ಸ್ ವಿಚಾರದಲ್ಲಿ ಯುದ್ಧ ಆಗಿರುವುದು ನೆನಪಿದೆ. ಆದ್ರೀಗ, ಅದೇ ವೆಂಕಟ್ ಅವರ ಫ್ಯಾನ್ ಆಗಿ ರಾಗಿಣಿ ದ್ವಿವೇದಿ ಬೋಲ್ಡ್...
View Articleವಾಸು ದೀಕ್ಷಿತ್ ಕಂಠದಿಂದ ಪುರಂದರ ದಾಸರ ಪದ ಕೇಳಲು ಮರೆಯಬೇಡಿ
ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಹಾಡಿರುವ ಒಂದು ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯೂಟ್ಯೂಬ್, ಫೇಸ್ ಬುಕ್... ಎಲ್ಲಿ ನೋಡಿದರೂ ವಾಸು ದೀಕ್ಷಿತ್ ಗಾನ ಲಹರಿಯದ್ದೇ ಸದ್ದು. ವಾಸು ದೀಕ್ಷಿತ್ ಹಾಡಿರುವ...
View Articleವಿಡಿಯೋ ನೋಡಿ: ಸುದೀಪ್ ಹಾಡು ಹಾಡಿದ ದುನಿಯಾ ವಿಜಯ್ ಹೊಸ ಪತ್ನಿ.!
ಕಿಚ್ಚ ಸುದೀಪ್ ಅಭಿನಯದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಟೈಟಲ್ ಸಾಂಗ್ ಸಂಗೀತ ಪ್ರೇಮಿಗಳಿಗಂತೂ ಸಿಕ್ಕಾಪಟ್ಟೆ ಇಷ್ಟ. ರಘು ದೀಕ್ಷಿತ್ ಸಂಗೀತ ಸಂಯೋಜಿಸಿರುವ ಮಧುರವಾದ 'ಜಸ್ಟ್ ಮಾತ್ ಮಾತಲ್ಲಿ...' ಹಾಡನ್ನ ದುನಿಯಾ ವಿಜಯ್ ರವರ ಹೊಸ ಪತ್ನಿ ಕೀರ್ತಿ...
View Articleಜಸ್ಟಿನ್ ಬೀಬರ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸಿದ ಕ್ಯಾಟಿ ಪೆರ್ರಿ!
ಅಮೆರಿಕದ ಗಾಯಕಿ ಮತ್ತು ಸಾಂಗ್ ರೈಟರ್ ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್ ಗಳನ್ನು ಗಳಿಸಿದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 10 ಕೋಟಿ ಫಾಲೋವರ್ ಗಳನ್ನು...
View Article'ರಾಜಕುಮಾರ'ನ ಹೊಸ ಹಾಡನ್ನ ನೋಡಿ ಕಣ್ಣುತುಂಬಿಕೊಳ್ಳಿ
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಕನ್ನಡಿಗರು ಎಂದು ಮರೆಯಲಾಗದಷ್ಟು ಹತ್ತಿರವಾಗಿರುವ ಚಿತ್ರ. ಈ ಸಿನಿಮಾ ಈಗಾಗಲೇ ಕನ್ನಡ ನೆಲದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ, ಬಾಕ್ಸ್ ಆಫೀಸ್ ಪುಡಿ ಮಾಡಿ ಮುಂದೆ ಸಾಗುತ್ತಿದೆ. ಸದ್ಯ, 100ನೇ ದಿನದತ್ತ...
View Article'ಉಪ್ಪು ಹುಳಿ ಖಾರ'ಕ್ಕೆ ಮಸಾಲೆ ಮಿಕ್ಸ್ ಮಾಡಿದ ಸಾಧು-ಭಟ್ರು
ಚಂದನವನದ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಬಿಡುಗಡೆ ಆಗುವುದು ತಡವಾಗುತ್ತಿದ್ದರೂ ತಾರಾಬಳಗ, ಚಿತ್ರದಲ್ಲಿನ ಹಾಡುಗಳು ಮತ್ತೆ ಇತರೆ ವಿಷಯಗಳಿಂದ ಸ್ಯಾಂಡಲ್ ವುಡ್ ಚಿತ್ರ ಪ್ರೇಮಿಗಳಲ್ಲಿ ಕುತೂಹಲ...
View Article'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ
'ರಾಜ್ ವಿಷ್ಣು' ಸಿನಿಮಾದ ಸೌಂಡ್ ದಿನೇ ದಿನೇ ಜೋರಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟ್ರೇಲರ್ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಖತ್ ಇಷ್ಟ...
View Articleಮೇಘನಾ ರಾಜ್ ಅವರ ಬಿಸಿ ಬಿಸಿ ಹಾಡು ಬಂದೇಬಿಟ್ಟಿದೆ
ನಟಿ ಮೇಘನಾ ರಾಜ್ ಒಂದು ಹಾಟ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ 'ಫಿಲ್ಮಿ ಬೀಟ್ ಕನ್ನಡ' ದಲ್ಲಿ ಓದಿದ್ರಿ. ಅದೇ ರೀತಿ ಇದೀಗ 'ದಯವಿಟ್ಟು ಗಮನಿಸಿ' ಚಿತ್ರದ ಆ ಹಾಡು ರಿಲೀಸ್ ಆಗಿದೆ. ಹೊಸ ವಿವಾದದ ಸುಳಿಯಲ್ಲಿ ಸಿಲುಕಿದ ಮೇಘನಾ ರಾಜ್...
View Article'ಚೌಕ'ದಲ್ಲಿ ಕಾಶೀನಾಥ್ ಕುಣಿತ ನೋಡಿ ಒಂದು ಕೋಟಿ ಜನ ಫಿದಾ!
ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನಿಮಾ 'ಚೌಕ' ನೂರು ದಿನ ಪೂರೈಸಿ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರದ ಹಾಡೊಂದು ಈಗ ಮತ್ತೊಂದು ದಾಖಲೆ ಮಾಡಿದೆ. ಚಿತ್ರದಲ್ಲಿ ಕಾಶೀನಾಥ್ ಅವರ 'ಅಲ್ಲಾಡ್ಸು... ಅಲ್ಲಾಡ್ಸು...' ಹಾಡು...
View Article
More Pages to Explore .....