ದಾವಣಗೆರೆಯಲ್ಲಿ 'ಹೆಬ್ಬುಲಿ' ಆಡಿಯೋ ಲಾಂಚ್
ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು, 'ಮುಕುಂದ ಮುರಾರಿ' ಯಲ್ಲಿ ಕೃಷ್ಣನ ಅವತಾರ ತಾಳಿದ್ದು ಎಲ್ಲಾ ಇತಿಹಾಸ. ಈಗ ಹೆಬ್ಬುಲಿ ಘರ್ಜಿಸಲು ಗಡಿಯಲ್ಲಿ ನಿಂತಿದೆ.('ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ...
View Articleಪಾಪ್ ಗಾಯಕ ಜಾರ್ಜ್ ಮೈಕಲ್ ನಿಧನಕ್ಕೆ ಬಾಲಿವುಡ್ ಕಂಬನಿ
ಬ್ರಿಟನ್ನಿನ ಜನಪ್ರಿಯ ಪಾಪ್ ಗಾಯಕ ಜಾರ್ಜ್ ಮೈಕಲ್ (53) ಹೃದಯಾಘಾತದಿಂದ ನಿಧನರಾದ ಸುದ್ದಿಗೆ ಬಾಲಿವುಡ್ ಸ್ಟಾರ್ ಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್, ಅರ್ಜುನ್ ರಾಂಪಾಲ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಫ್ ಯು...
View Articleಹಾಸ್ಯ: ನಮ್ದುಕೆ ತಂಡದಿಂದ ಬ್ಯಾಚುಲರ್ಸ್ ಹಾಡು ಪಾಡು
ನವೆಂಬರ್ ಒಂದು, ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಕನ್ನಡ ರಾಜ್ಯೋತ್ಸವ. ಹಾಗೆಯೇ ನವೆಂಬರ್ ತಿಂಗಳಿನಲ್ಲಿ ಕನ್ನಡ ಕನ್ನಡ ಎಂದು ಎಲ್ಲೆಲ್ಲೂ ಕೇಳಿ ಬರುವ ಧ್ವನಿ. ಆದರೆ, ಇಡಿಯ ವರ್ಷವೇ ಕನ್ನಡಮಾಯವಾಗಿದ್ದರೆ ಎಂತಹ ಆನಂದ ಅಲ್ಲವೇ...
View Articleಎಕ್ಸ್ ಕ್ಲೂಸಿವ್: 'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಚಕ್ರವರ್ತಿ' ಚಿತ್ರದ ಆಡಿಯೋ ಜನವರಿ 15 ರಂದು ಬಿಡುಗಡೆಯಾಗಲಿದೆ. ಆದ್ರೆ, ನಾಲ್ಕು ದಿನಗಳ ಮುಂಚೆನೇ ಚಿತ್ರದ ಟೈಟಲ್ ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ಆನಂದ್ ಆಡಿಯೋ 'ಚಕ್ರವರ್ತಿ'...
View Article'ಸ್ಮೈಲ್ ಪ್ಲೀಸ್' ಆಡಿಯೋ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್
ಟೈಟಲ್ ಮೂಲಕ ಕುತೂಹಲ ಕೆರಳಿಸಿರುವ 'ಸ್ಮೈಲ್ ಪ್ಲೀಸ್' ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿ, ಇತ್ತೀಚೆಗಷ್ಟೇ ಆಡಿಯೋ ರಿಲೀಸ್ ಮಾಡಿದೆ. ವಿಶೇಷ ಅಂದ್ರೆ ಈ ಚಿತ್ರದ ಆಡಿಯೋವನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ರು. ಚಿತ್ರಕ್ಕೆ ಅನೂಪ್...
View Articleವಿಪರೀತ ಸೆಳೆದ 'ಸಾಹೇಬ' ನ ಹಾಡುಗಳನ್ನು ಕೇಳಿದ್ರ?
'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಮತ್ತು ಮನೋರಂಜನ್ ರವಿಚಂದ್ರನ್ ಅವರ ಚೊಚ್ಚಲ ಸಿನಿಮಾ 'ಸಾಹೇಬ' ದ ಆಡಿಯೋ ಸಾಂಗ್ ಗಳು ಬಿಡುಗಡೆ ಆಗಿವೆ.[ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ !] 'ಸಾಹೇಬ' ಚಿತ್ರಕ್ಕೆ...
View Articleಸಂಡೆ ಸ್ಪೆಷಲ್ : ಕಾಗದದ ದೋಣಿಯಲ್ಲಿ ಕೂತು ಈ ಹಾಡು ಗುನುಗಿ!
ಕಾಗದದ ದೋಣಿಯಲ್ಲಿ ನಾ ಕೂರುವಂಥ ಹೊತ್ತಾಯಿತೇ...ಸಿಕ್ಕಿತೇ ಮುಂದಿನ ದಾರಿನನ್ನೆಲ್ಲ ಕಲ್ಪನೆ ಮೀರಿ, ಇನ್ನೊಂದೇ ವಿಸ್ಮಯ ತೋರಿ.. ರಕ್ಷಿತ್ ಶೆಟ್ಟಿ ಅವರು ನಟಿಸಿರುವ 'ಕಿರಿಕ್ ಪಾರ್ಟಿ' ಚಿತ್ರದ ಈ ಹಾಡು ಭಾನುವಾರದ ರಿಲ್ಯಾಕ್ಸ್ ಮೂಡ್ ನಲ್ಲಿ...
View Article'ವಾಲೆಂಟೈನ್ಸ್ ಡೇ' ಪ್ರಯುಕ್ತ 'ಮನಸು ಮಲ್ಲಿಗೆ' ಆಡಿಯೋ ಬಿಡುಗಡೆ
ಮರಾಠಿ ಭಾಷೆಯ ಬ್ಲಾಕ್ ಬಸ್ಟರ್ 'ಸೈರಾಟ್' ಚಿತ್ರದ ರೀಮೇಕ್ ಆಗಿರುವ 'ಮನಸು ಮಲ್ಲಿಗೆ' ಆಡಿಯೋ ವಾಲೆಂಟೈನ್ಸ್ ಡೇ ಪ್ರಯುಕ್ತ (ಫೆಬ್ರವರಿ 14) ಬಿಡುಗಡೆ ಆಗಲಿದೆ. ಹೇಳಿ ಕೇಳಿ 'ಮನಸು ಮಲ್ಲಿಗೆ' ನವಿರಾದ ಪ್ರೇಮಕಥೆ ಹೊಂದಿರುವ ಸಿನಿಮಾ. ಅಂದ್ಮೇಲೆ,...
View Articleಟಿಎನ್ನೆಸ್ ಅವರ ಕಾಫಿತೋಟದ ಸಾಹಿತ್ಯಕ್ಕೆ ಸಂಗೀತ ನೀಡಿ
ಟಿ.ಎನ್ ಸೀತಾರಾಮ್ ಅವರ ಹೊಚ್ಚ ಹೊಸ ಚ್ಚಿತ್ರ ಕಾಫಿತೋಟದ ಪ್ರೋಮೋಷನಲ್ ಗೀತೆಗೆ ಹೊಸ ಸಂಗೀತಗಾರ, ಹಾಡುಗಾರರನ್ನು ಹುಡುಕಲಾಗುತ್ತಿದೆ. ಚಿತ್ರತಂಡ ನೀಡಿರುವ ಸಾಹಿತ್ಯಕ್ಕೆ ಸಂಗೀತವನ್ನು ಅಳವಡಿಸಿ ನಮ್ಮ ಇಮೇಲ್ bang@radiomirchi.comಗೆ ಕಳಿಸಿ....
View Articleಚಂದನ್ ಶೆಟ್ಟಿಯ 'ಚಾಕೋಲೇಟ್ ಗರ್ಲ್' ನೇಹಾ ಶೆಟ್ಟಿ
ನಿಮಗೆಲ್ಲಾ ಚಂದನ್ ಶೆಟ್ಟಿ ಗೊತ್ತಲ್ವಾ..? ಅದೇ 'ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎಂದಿದೆ' ಕನ್ನಡ ಸಾಂಗ್ ಕಂಪೋಸ್ ಮಾಡಿದಾರಲ್ವಾ ಅವರೇ. ಈ ಹಾಡಿನಿಂದಲೇ ಫೇಮಸ್ ಆದ ಚಂದನ್ ಶೆಟ್ಟಿ ಈಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.[ಮೂರು...
View Article'ಗ್ಯಾಂಗ್ ಸ್ಟಾ': ಕನ್ನಡದಲ್ಲಿ ಮತ್ತೊಂದು ರ್ಯಾಪ್ ಸಾಂಗ್
ಸಂಗೀತ ಪ್ರೇಮಿಗಳು ಆಗಾಗ ಇಂಗ್ಲೀಷ್ ರ್ಯಾಪ್ ಹಾಡುಗಳನ್ನು ಕೇಳಿದಾಗ ಮತ್ತು ನೋಡಿದಾಗ, ನಮ್ಮ ಕನ್ನಡದಲ್ಲೂ ರ್ಯಾಪ್ ಸಾಂಗ್ ಇದ್ದಿದ್ರೆ ಎಷ್ಟೊಂದು ಚೆನ್ನಾಗಿರೋದು ಅಲ್ವಾ? ಅನ್ನೋ ಪ್ರಶ್ನೆ ಹಾಕಿಕೊಳ್ಳುತ್ತಿದ್ದರು. ಆದ್ರೆ ಈಗ ಸಾಲು ಸಾಲಾಗಿ...
View Articleಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..
ಕಳೆದ ವರ್ಷ.. ಇದೇ ದಿನ.. ಇದೇ ಸುಸಮಯ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 41ನೇ ಜನ್ಮದಿನದ ಸಂಭ್ರಮದಂದು 'ಪವರ್'ಫುಲ್ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡ್ಬೇಕು ಅಂತ ಕಾದು ಕುಳಿತಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಚಿತ್ರದ...
View Articleಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2'
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರದ ಟ್ರೈಲರ್ ಭಾರತೀಯ ಸಿನಿಮಾಗಳಲ್ಲೇ ಅತಿಹೆಚ್ಚು ವೀಕ್ಷಣೆ ಪಡೆದ ಮೊದಲ ಸಿನಿಮಾ ಟ್ರೈಲರ್.[ಅದ್ಭುತಗಳ ಅನಾವರಣ ಮಾಡಿದ 'ಬಾಹುಬಲಿ 2' ಟ್ರೈಲರ್] ಕಟ್ಟಪ್ಪ ಬಾಹುಬಲಿ ಕೊಂದಿದ್ದು ಏಕೆ? ಎಂಬ...
View Articleಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!
ಕರ್ನಾಟಕ ರಾಜ್ಯದ ಮೂಲೆಮೂಲೆಯಲ್ಲೂ 'ರಾಜಕುಮಾರ'ನ ರಾಜ್ಯಭಾರ ಜೋರಾಗಿ ನಡೆಯುತ್ತಿದೆ. ಕಮರ್ಶಿಯಲ್ ಎಂಟರ್ ಟೇನ್ಮೆಂಟ್ ಜೊತೆಗೆ ಉತ್ತಮ ಸಂದೇಶ ಇರುವ ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಸಿನಿಮಾ ಫ್ಯಾಮಿಲಿ...
View Articleಟಿ.ಎನ್.ಎಸ್ 'ಕಾಫಿ ತೋಟ'ದಲ್ಲಿ ಪವರ್ ಸ್ಟಾರ್ ಹಾಡು-ಹರಟೆ
ಕಿರುತೆರೆಯ ಬ್ರಹ್ಮ ಎಂದೇ ಖ್ಯಾತರಾದ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದರಾದ ಟಿ.ಎನ್ ಸೀತಾರಾಮ್ ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಕಳೆದ ಕೆಲವು ತಿಂಗಳುಗಳ ಹಿಂದಷ್ಟೆ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದರು....
View Article'ಬೊಂಬೆ ಹೇಳುತೈತೆ' ಹಾಡಿಗೆ ಹರಿಕೃಷ್ಣ ಟ್ಯೂನ್ ಮಾಡಿದ ವಿಡಿಯೋ ನೋಡಿ!
ಆಟೋ, ಬಸ್, ಕಾರು, ಹೋಟೆಲ್ ಹೀಗೆ ಎಲ್ಲೇ ಹೋದ್ರು, ಬಂದ್ರು ಅಲ್ಲಿ ಕೇಳೋದು ಒಂದೇ ಹಾಡು. ಅದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ'. ಸದ್ಯ, ಈ ಹಾಡು, ಕನ್ನಡ ಹಾಡುಗಳನ್ನ ಕೇಳದವರನ್ನ ಕೂಡ ಒಂದು ಕ್ಷಣ ಹಿಡಿದು...
View Articleಆಧುನಿಕ ಹೆಣ್ಣು ಮಕ್ಕಳೇ ದಯವಿಟ್ಟು ಈ ಬೋಳು ಮಕ್ಕಳ ಗೋಳು ಕೇಳಿ.....
ಟ್ರೇಲರ್ ಮೂಲಕ ಕನ್ನಡದಲ್ಲಿ ಹೊಸ ಸೆನ್ಸೆಷ್ನಲ್ ಹುಟ್ಟುಹಾಕಿರುವ 'ಒಂದು ಮೊಟ್ಟೆಯ ಕಥೆ' ಚಿತ್ರ ಈಗ ಹಾಡಿನ ಮೂಲಕ ಮತ್ತೆ ದೊಡ್ಡ ಸುದ್ದಿ ಮಾಡಿದೆ. ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಈ ಹಾಡನ್ನ ಕೇಳಿ ಜನರು ಸಿಕ್ಕಾಪಟ್ಟೆ ಎಂಜಾಯ್...
View Articleಮೇ 10 ಕ್ಕೆ ಭಾರತದಲ್ಲಿ ಪಾಪ್ ಗಾಯಕ ಜಸ್ಟಿನ್ ಬೀಬರ್ ಸಂಗೀತ ಮೇಳ
ವಿಶ್ವ ವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದೇ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಜಸ್ಟಿನ್ ಬೀಬರ್ 'ಜಿಯೋ ಜಸ್ಟಿನ್ ಬೀಬರ್' ಕಾರ್ಯಕ್ರಮದ ಉದ್ದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದು, ಮೇ 10 ರಂದು ಮುಂಬೈನ ನಲ್ಲಿ ಸಂಗೀತ...
View Articleಸತೀಶ್ ನೀನಾಸಂ 'ಟೈಗರ್ ಗಲ್ಲಿ'ಯಲ್ಲಿ ಹಾಡುಗಳು 'ಫುಲ್ಲು ಪವರ್ರು'
'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ ನಟ ಸತೀಶ್ ನೀನಾಸಂ ಅಭಿನಯದ 'ಟೈಗರ್ ಗಲ್ಲಿ' ಸ್ಯಾಂಡಲ್ ವುಡ್ ಗಲ್ಲಿ ಗಲ್ಲಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಹೆಚ್ಚಾಗಿ ಹಾಸ್ಯ ದೃಶ್ಯಗಳಿಂದ ಕನ್ನಡಿಗರನ್ನು ರಂಜಿಸುವ...
View Article'ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ
ಸಂಗೀತ ಭಟ್ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ದಿನೇ ದಿನೇ ಸದ್ದು ಮಾಡುತ್ತಿರುವ ಹುಡುಗಿ. ಸಂಗೀತ ಭಟ್ ನಟಿಸಿರುವ 'ದಯವಿಟ್ಟು ಗಮನಿಸಿ' ಚಿತ್ರದ ಹಾಡೊಂದು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಆದರೆ, ಈ ಹಾಡು ಕೇಳಿದವರಿಗೆಲ್ಲ ಮೈ ಜುಮ್ ಎನಿಸುವುದು...
View Article
More Pages to Explore .....