Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada

'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!

0
0
ನಿರ್ದೇಶಕ, ನಟ ಪವನ್ ಒಡೆಯರ್ ನಿರ್ಮಾಣದ ಚೊಚ್ಚಲ ಸಿನಿಮಾ 'ಡೊಳ್ಳು'. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದ ಈ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇಂತಹ ಹೊತ್ತಲೇ ಚಿತ್ರದ ಮೊದಲ ಹಾಡು 'ಮಾಯಾನಗರಿ' ಹೊರ ಬಂದಿದೆ. ಕಂಟೆಂಟ್ ಕಾರಣಕ್ಕೆ 'ಡೊಳ್ಳು' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಕರ್ನಾಟಕದ ಗಂಡು ಕಲೆ ಆಧರಿಸಿ ನಿರ್ದೇಶಕ ಸಾಗರ್ ಪುರಾಣಿಕ್ ಈ

'ಕಂಬ್ಳಿ ಹುಳ' ಹೊಸ ಹುಡುಗರ ಪ್ರಾಮಾಣಿಕ ಪ್ರಯತ್ನ: ಹೊಸ ಹಾಡು ಬಿಡುಗಡೆ

0
0
ಹೊಸ ಹುಡುಗರ ಹೊಸ ಪ್ರಯತ್ನ 'ಕಂಬ್ಳಿ ಹುಳ' ಸಿನಿಮಾದ ಹಾಡೊಂದು ಇಂದು (ಬುಧವಾರ) ಬಿಡುಗಡೆ ಆಗಿದೆ. ಹಾಡು ಗಮನ ಸೆಳೆಯುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿಸುತ್ತಿದೆ. ಯುವಮನಸ್ಸುಗಳು ಎಳೆಯ ಪ್ರೇಮಕತೆಯುಳ್ಳ ಸಿನಿಮಾ ಎಂಬುದನ್ನು ಹಾಡು ಸಾರಿ ಹೇಳುತ್ತಿದ್ದು, ವಿಜಯಪ್ರಕಾಶ್ ಹಾಡಿರುವ 'ಜಾರಿ ಬಿದ್ದರೂ ಯಾಕೀ ನಗು' ಹಾಡು ನೆನಪುಳಿಯುವಂತಿದೆ. ಮಾನ್ಸೂನ್‌ ಮಳೆಯಲ್ಲಿ ಧನಂಜಯ- ರಚ್ಚು ಪ್ರೇಮ ರಾಗ

ವಿ. ಹರಿಕೃಷ್ಣಗೆ ವಿಶೇಷ ಮನವಿ: ದರ್ಶನ್ ಅಭಿಮಾನಿಗಳ ಆಸೆ ಈಡೇರುತ್ತಾ?

0
0
'ಕ್ರಾಂತಿ' ಸಿನಿಮಾ ಅಪ್‌ಡೇಟ್‌ಗಾಗಿ ದರ್ಶನ್ ಅಭಿಮಾನಿಗಳು ಕಾಯ್ತಿದ್ದಾರೆ. ಕಾದು ಕಾದು ಸುಸ್ತಾಗಿರುವ ಅಭಿಮಾನಿಗಳು ಇದೀಗ ನಿರ್ದೇಶಕ ವಿ. ಹರಿಕೃಷ್ಣ ಎದುರು ವಿಶೇಷ ಮನವಿ ಇಟ್ಟಿದ್ದಾರೆ. ಅ ಮನವಿಗೆ ನಿರ್ದೇಶಕರು ಸ್ಪಂದಿಸುತ್ತಾರಾ ಅನ್ನುವ ಪ್ರಶ್ನೆ ಈಗ ಮೂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ'. ಸೂಪರ್ ಹಿಟ್ 'ಯಜಮಾನ' ಕಾಂಬಿನೇಷನ್‌ನಲ್ಲೇ ಈ ಸಿನಿಮಾ ಕೂಡ ಸಿದ್ಧವಾಗ್ತಿದೆ.

ಪೊನ್ನಿಯಿನ್ ಸೆಲ್ವನ್: ಚೋಳರ ಶೌರ್ಯ ಸಾರುವ ಹೊಸ ಹಾಡು ಬಿಡುಗಡೆ

0
0
ಮಣಿರತ್ನಂ ನಿರ್ದೇಶನದ ಬಹು ತಾರಾಗಣದ, ಬಹು ನಿರೀಕ್ಷಿತ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಭಾಗ ಒಂದರ ಎರಡನೇ ಹಾಡು ಇಂದು ಬಿಡುಗಡೆ ಆಗಿದೆ. ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ ಇನ್ನೂ ಹಲವಾರು ಮಂದಿ ಸ್ಟಾರ್ ನಟರು ನಟಿಸಿರುವ ಈ ಸಿನಿಮಾ ದೇಶದಾದ್ಯಂತ ಭಾರಿ ಕುತೂಹಲ ಕೆರಳಿಸಿದೆ. ಚೋಳರ ಕಾಲದ ಕತೆಯನ್ನು ಹೊಂದಿರುವ

'ರೌಡಿಗಳು ನಾವು ರೌಡಿಗಳು' ಎಂದು ಹಾಡಿದ ಜಯರಾಜು-ಗಂಗ: ಹಾಡು ಕೇಳಿದವರು ಏನಂದ್ರು?

0
0
ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಹೆಡ್‌ಬುಷ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. 'ನಾವು ರೌಡಿಗಳು' ಎಂದು ಶುರುವಾಗುವ 'ರೌಡೀಸ್ ಆಂಥಮ್‌'ನಲ್ಲಿ ಬೆಂಗಳೂರು ಭೂಗತ ಲೋಕದ ಆ ದಿನಗಳ ದರ್ಶನ ಮಾಡಿಸುವ ಪ್ರಯತ್ನ ನಡೆದಿದೆ. ಒಂದಷ್ಟು ಮೇಕಿಂಗ್ ಝಲಕ್ ಮಿಕ್ಸ್ ಮಾಡಿ ಲಿರಿಕಲ್ ಸಾಂಗ್ ಕಟ್ಟಿಕೊಡಲಾಗಿದೆ. ನಟ ಧನಂಜಯ್ ಇಂದು (ಆಗಸ್ಟ್ 23) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಅಭಿಷೇಕ್ ಅಂಬರೀಶ್ 2ನೇ ಸಿನಿಮಾ ಆಡಿಯೋ ಬೃಹತ್ ಮೊತ್ತಕ್ಕೆ ಸೇಲ್!

0
0
ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದುನಿಯಾ ಸೂರಿ ನಿರ್ದೇಶನ ಮಾಡಿರೋದ್ರಿಂದ ಸಹಜವಾಗಿಯೇ ಕೂತೂಹಲ ಗರಿಗೆದರಿದೆ. ಸದ್ಯ ಇವರಿಬ್ಬರ ಕಾಂಬಿನೇಷನ್‌ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಮೊದಲನೇ ಸಿನಿಮಾ 'ಅಮರ್' ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಲವರ್ ಬಾಯ್ ಎಂಟ್ರಿ ಕೊಟ್ಟಿದ್ದ ಅಭಿಷೇಕ್‌ಗೆ

Exclusive: 'ಅಣ್ಣಾವ್ರ ಮೊಮ್ಮಗನ ಚಿತ್ರಕ್ಕೆ ಇದೆಲ್ಲಾ ಬೇಕಿತ್ತಾ?' 'ಶಿವ 143' ಸಾಂಗ್‌ ನೋಡಿ ನೆಟ್ಟಿಗರಿಂದ ಆಕ್ರೋಶ!

0
0
ಧೀರೇನ್ ರಾಮ್‌ಕುಮಾರ್ ನಟನೆಯ 'ಶಿವ 143' ಸಿನಿಮಾ ನಾಳೆ (ಆಗಸ್ಟ್ 26) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗಪ್ಪಳಿಸ್ತಿದೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಚಿತ್ರದ ಐಟಂ ಸಾಂಗ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುವ ಪ್ರಯತ್ನ ನಡೆದಿದೆ. ಆದರೆ ಈ ಸ್ಪೆಷಲ್ ಸಾಂಗ್‌ನಲ್ಲಿರುವ ಅದೊಂದು ಸಾಲು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್

'ಬಾರೋ ರಾಜಾ' ಹುಕ್‌ ಸ್ಟೆಪ್ ಚಾಲೆಂಜ್: ಅಪ್ಪು- ಪ್ರಭು ತರ ಕುಣಿಯೋಕೆ ನೀವು ರೆಡಿನಾ?

0
0
ಪುನೀತ್ ರಾಜ್‌ಕುಮಾರ್ ನಟನೆಯ 'ಲಕ್ಕಿಮ್ಯಾನ್' ಚಿತ್ರದ 'ಬಾರೋ ರಾಜಾ' ಸಾಂಗ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವಾ ಹಾಗೂ ಸ್ಯಾಂಡಲ್‌ವುಡ್ ಡ್ಯಾನ್ಸ್ ಮಷಿನ್ ಅಪ್ಪು ಬಿಂದಾಸ್ ಸ್ಟೆಪ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 'ಬಾರೋ ರಾಜಾ' ಹುಕ್‌ ಸ್ಟೆಪ್ ಚಾಲೆಂಜ್‌ನಲ್ಲಿ ಎಲ್ಲರೂ ಕುಣಿಯೋಣ ಬನ್ನಿ ಎಂದು ಚಿತ್ರತಂಡ ಆಹ್ವಾನಿಸಿದೆ. ಡಾರ್ಲಿಂಗ್ ಕೃಷ್ಣ

ಕೆನಡಾದ ಬೀದಿಗೆ ಭಾರತದ ಸಂಗೀತ ಮಾಂತ್ರಿಕನ ಹೆಸರು!

0
0
ವಿದೇಶಗಳಲ್ಲಿ ಭಾರತದವರ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಹೆಮ್ಮೆಯ ವಿಚಾರ. ಮಹಾತ್ಮಾ ಗಾಂಧಿ, ಬಸವಣ್ಣನವರಿಂದ ಹಿಡಿದು ಹಲವು ಸಾಧಕರು ಈ ರೀತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೀಗ ಭಾರತದ ಅತ್ಯತ್ತಮ ಸಂಗೀತ ಮಾಂತ್ರಿಕರೊಬ್ಬರನ್ನು ವಿದೇಶಿಗರು ಗುರುತಿಸಿ ಗೌರವಿಸಿದ್ದಾರೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅಪರೂಪದ ಗೌರವೊಂದಕ್ಕೆ ಪಾತ್ರರಾಗಿದ್ದಾರೆ. ತಮ್ಮ ಸಂಗೀತದಿಂದ ಜಗತ್ತನ್ನು ಸೂರೆಗೊಳಿಸಿರುವ ಎ.ಆರ್.ರೆಹಮಾನ್ ಅವರ ಗೌರವಾರ್ಥ ಕೆನಡಾದ

ನಾಪತ್ತೆಯಾಗಿದ್ದ ಜನಪ್ರಿಯ ಗಾಯಕಿಯ ಮೃತದೇಹ ಪತ್ತೆ

0
0
ಗುಜರಾತ್‌ನ ಜನಪ್ರಿಯ ಗಾಯಕಿಯರಲ್ಲೊಬ್ಬರಾದ ವೈಶಾಲಿ ಬುಲ್ಸಾರ ಮೃತದೇಹ ಆಗಸ್ಟ್ 28 ರಂದು ಸಂಜೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ವೈಶಾಲಿ ಕಾಣೆಯಾಗಿದ್ದರು ಎಂದು ಅವರ ಪತಿ ಎರಡು ದಿನಗಳ ಹಿಂದಷ್ಟೆ ದೂರು ನೀಡಿದ್ದರು. ಗುರಜಾರ್‌ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರ ಬಳಿ ವೈಶಾಲಿಯ ಮೃತದೇಹ ಅವರದ್ದೇ ಕಾರಿನಲ್ಲಿ ಪತ್ತೆಯಾಗಿದೆ. ಅವರ ಮೃತದೇಹ ಅವರ ಕಾರಿನ ಹಿಂದಿನ ಸೀಟಿನಲ್ಲಿತ್ತು ಎಂದು

ಖ್ಯಾತ ಗಾಯಕ ಬಕಿಯಾ ನಿಧನ: ರೆಹಮಾನ್ ಸೇರಿ ಹಲವರ ಸಂತಾಪ

0
0
ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಹಲವು ಹಾಡುಗಳನ್ನು ಹಾಡಿದ್ದ ಜನಪ್ರಿಯ ಗಾಯಕ ಬಂಬಾ ಬಕಿಯಾ ಇಂದು ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 49 ವರ್ಷ ವಯಸ್ಸಾಗಿತ್ತು. ಈ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ 'ಪೊನ್ನಿ ನದಿ' ಹಾಡು ಹಾಡಿದ್ದವರು ಬಂಬಾ ಬಕಿಯಾ. ಈ ಹಾಡು ಸಾಕಷ್ಟು ವೈರಲ್ ಆಗಿತ್ತು. ಆದರೆ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು

'ಸ್ಪೂಕಿ ಕಾಲೇಜ್‌'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತ ಹೆಜ್ಜೆ ಹಾಕಿದ 'ಏಕ್ ಲವ್‌ ಯಾ' ಬೆಡಗಿ!

0
0
ಸ್ಯಾಂಡಲ್‌ವುಡ್‌ನಲ್ಲಿ 'ಸ್ಪೂಕಿ ಕಾಲೇಜ್' ಅನ್ನೋ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದಲ್ಲಿ 'ಏಕ್‌ ಲವ್ ಯಾ' ಖ್ಯಾತಿಯ ನಟಿ ರೀಷ್ಮಾ ನಾಣಯ್ಯ ಕನ್ನಡದ ಹಳೆಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸಂಗೀತ ಪ್ರಿಯರು ಸದಾ ಗುನುಗುವ ವೀರ ಕೇಸರಿ ಸಿನಿಮಾದ "ಮೆಲ್ಲುಸಿರೆ ಸವಿಗಾನ..." ಹಾಡಿಗೆ ಹೆಜ್ಜೆ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಭರತ್ ಜಿ ನಿರ್ದೇಶಿಸುತ್ತಿರುವ 'ಸ್ಪೂಕಿ

'ಡಬಲ್ ಹಾರನ್' ಮಾಡಿದ ಬಿರಾದರ್ ಮಸ್ತ್ ಸಾಂಗ್‌ಗೆ 10 ಲಕ್ಷ ವೀವ್ಸ್

0
0
ವೈಜನಾಥ ಬಿರಾದರ್ ಅನ್ನೋದಕ್ಕಿಂತ ಬಿರಾದರ್ ಅಂತಲೇ ಜನಪ್ರಿಯ. ಹಾಸ್ಯ ಪಾತ್ರಗಳಿಂದಲೇ ಪ್ರೇಕ್ಷಕರನ್ನು ಸೆಳೆದಿರುವ ಬಿರಾದರ್ ಈಗ ಕಮರ್ಷಿಯಲ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ '90 ಹೊಡಿ ಮನೀಗ್ ನಡಿ'. ಎಪ್ಪತ್ತರ ವಯಸ್ಸಲ್ಲಿ ಬಿರಾದರ್ ಕಮರ್ಷಿಯಲ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. '90 ಬಿಡಿ ಮನೀಗ್ ನಡಿ' ಬಿರಾದರ್ ಅಭಿನಯದ 500ನೇ ಸಿನಿಮಾ ಕೂಡ ಹೌದು. ಈ ಸಿನಿಮಾದ ಹಾಡೊಂದು

ಮಾಡರ್ನ್ ರೈತ ಶಶಿ ಹೊಸ ಸಿನಿಮಾ ಮೆಹಬೂಬ ಸಾಂಗ್‌ಗೆ ಬಹುಪರಾಕ್!

0
0
ಇತ್ತೀಚೆಗಷ್ಟೇ ಬಿಗ್ ಬಾಸ್ ಖ್ಯಾತಿ ಶಶಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವೇಳೆ ಸುದ್ದಿಯಾಗಿದ್ದ ಶಶಿ ಮತ್ತೆ ಸೈಲೆಂಟ್ ಆಗಿದ್ದರು. ಆದ್ರೀಗ ಅವರ ಸಿನಿಮಾದ ಹಾಡೊಂದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ ಸಿನಿಮಾ 'ಮೆಹಬೂಬ'. ಬಹಳ ದಿನಗಳ ಹಿಂದೆ ಈ ಸಿನಿಮಾ ಸೆಟ್ಟೇರಿತ್ತು. ಕೇರಳದಲ್ಲಿ ನಡೆದ ನೈಜ ಘಟನೆಯನ್ನು

'ಭಾರತ ರತ್ನ' ಸಂಗೀತ ಲೋಕ ದಂತ ಕಥೆ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ!

0
0
ಭಾರತೀಯ ಚಿತ್ರರಂಗ ಕಂಡ ಅದ್ಭುತ ಸಂಗೀತಕಾರ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ ಸೂಚಿಸಿದೆ. ಇಂದು ( ಸೆಪ್ಟೆಂಬರ್ 08) ಭೂಪೇನ್ ಹಝಾರಿಕಾ ಅವರ 96ನೇ ಜನ್ಮ ದಿನೋತ್ಸವ. ಗಾಯಕ, ಸಂಗೀತ ನಿರ್ದೇಶಕ, ಸಾಹಿತಿ, ನಟ, ಪತ್ರಕರ್ತ,ಲೇಖಕ ಹಾಗೂ ಫಿಲ್ಮ್ ಮೇಕರ್ ಆಗಿ ಭೂಪೇನ್ ಹಝಾರಿಕಾ ಜನಪ್ರಿಯತೆ ಗಳಿಸಿದ್ದರು. ಅಸ್ಸಾಮ್‌ನ ಟಿನ್ಸುಕಿಯಾ ಜಿಲ್ಲೆಯಲ್ಲಿ ಸೆಪ್ಟೆಂಬರ್ 8,1926 ರಲ್ಲಿ

ಪಟಾಕಿ ಪೋರಿ ಕಿವಿಗೆ 'ಮಲ್ಲಿಗೆ ಹೂವ': ಆಲ್‌ಓಕೆ ಉಂಗುರ ಲಪಟಾಯಿಸಿ ಬೆಸ್ತುಬಿದ್ದ ಆಶಿಕಾ!

0
0
ಕನ್ನಡ ರ್ಯಾಪರ್ ಆಲ್‌ಓಕೆ 'ಮಲ್ಲಿಗೆ ಹೂವ' ಹಿಡಿದು ಮತ್ತೆ ಬಂದಿದ್ದಾರೆ. ಆಲ್‌ಓಕೆ ಹೊಸ ಆಲ್ಬಮ್‌ ಸಾಂಗ್ ರಿಲೀಸ್ ಆಗಿ ಸಖತ್ ಕಿಕ್ ಕೊಡ್ತಿದೆ. ಈ ಬಾರಿ ಆಲ್‌ಓಕೆ ಜೊತೆ ಪಟಾಕಿ ಪೋರಿ ಆಶಿಕಾ ರಂಗನಾಥ್ ಸಾಂಗ್‌ನಲ್ಲಿ ಕುಣಿದಿದ್ದಾರೆ. ಸಿಂಗಾಪುರ ಹಾಗೂ ಮಲೇಷಿಯಾ ಸಮುದ್ರದ ಮೇಲೆ ತೇಲುವ ದೊಡ್ಡ ಕ್ರೂಸ್‌ನಲ್ಲಿ ಬಹಳ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಲಾಗಿದೆ. ಇತ್ತೀಚೆಗೆ

'ಟಗರು ಬಂತು ಟಗರು' ಸಾಂಗ್ ಹೊಸ ಮೈಲಿಗಲ್ಲು: ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?

0
0
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಸುಕ್ಕಾ ಸೂರಿ ಕಾಂಬಿನೇಷನ್‌ನ ಸೂಪರ್ ಹಿಟ್ ಸಿನಿಮಾ 'ಟಗರು'. ಕೆ. ಪಿ ಶ್ರೀಕಾಂತ್ ನಿರ್ಮಾಣದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಚಿತ್ರದ 'ಟಗರು ಬಂತು ಟಗರು' ಸಾಂಗ್ ಹುಟ್ಟಾಕ್ಕಿದ ಕ್ರೇಜ್ ಅಷ್ಟಿಷ್ಟಲ್ಲ. ಸದ್ಯ ಈ ಸಾಂಗ್ ಹೊಸ ದಾಖಲೆ ಬರೆದಿದ್ದು, ಸಿನಿರಸಿಕರ ಪ್ರೀತಿಗೆ ನಿರ್ಮಾಪಕಿ ಅಶ್ವಿನಿ ಪುನೀತ್

ಒಂದು ಕೋಟಿ ಜೀವನಾಂಶ ನೀಡಿ ಪತ್ನಿಯಿಂದ ವಿಚ್ಛೇದನ ಪಡೆದ ಗಾಯಕ ಹನಿಸಿಂಗ್!

0
0
ಖ್ಯಾತ ಪಂಜಾಬಿ ಹಾಗೂ ಬಾಲಿವುಡ್ ಗಾಯಕಿ ಯೋ ಯೋ ಹನಿಸಿಂಗ್ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಕಳೆದ ವರ್ಷ ಶಾಲಿನಿ ತಲ್ವಾರ್, ಹನಿ ಸಿಂಗ್ ವಿರುದ್ಧ ಹಿಂಸಾಚಾರದ ಆರೋಪ ಮಾಡಿದ್ದರು. ಆದರೆ ಈ ಆರೋಪಗಳನ್ನು ಹನಿಸಿಂಗ್ ತಳ್ಳಿ ಹಾಕಿದ್ದರು. ಈ ಆರೋಪದ ಬಳಿಕ ವಿಚ್ಛೇದನ ಕೋರಿ ಹನಿಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು. Brahmastra First

ಹಾಡಹಗಲೆ ರೆಸ್ಟೊರೆಂಟ್‌ನಲ್ಲಿ ಗುಂಡಿಕ್ಕಿ ಗಾಯಕನ ಹತ್ಯೆ

0
0
ಗಾಯಕ ಸಿಧು ಮೂಸೆವಾಲಾ ಅನ್ನು ನಡುರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯ ತನಿಖೆ ಮುಗಿಯುವ ಮುನ್ನವೇ ದೂರದ ಅಮೆರಿಕದಲ್ಲಿ ಅಂಥಹುದೇ ಒಂದು ಪ್ರಕರಣ ನಡೆದಿದೆ. ಜನಪ್ರಿಯ ರ್ಯಾಪ್ ಗಾಯಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಿಎನ್‌ಬಿ ರಾಕ್ ಹೆಸರಿನಿಂದ ಖ್ಯಾತಿಗಳಿಸಿದ್ದ ರ್ಯಾಪರ್ ಅನ್ನು ಸೆಪ್ಟೆಂಬರ್ 12 ರಂದು ದಕ್ಷಿಣ ಲಾಸ್‌ಏಂಜಲ್ಸ್‌ನ ಜನಪ್ರಿಯ ರೆಸ್ಟೊರೆಂಟ್ ಒಂದರಲ್ಲಿ ಅಗಂತುಕನೊಬ್ಬ ಗುಂಡಿಕ್ಕಿ ಹತ್ಯೆ

ವಿಡಿಯೋ: ನಟ ಶರಣ್​ ಜೊತೆ ಗುರು ಶಿಷ್ಯರು ಹಾಡು ಹಾಡಿರುವ ಈ ಬಾಲೆ ಯಾರು ಗೊತ್ತಾ?

0
0
ಸ್ಯಾಂಡಲ್​ವುಡ್​ ನಟ ಶರಣ್​ ಅಭಿನಯದ ಗುರು ಶಿಷ್ಯರು ಚಿತ್ರ ರಿಲೀಸ್​ಗೆ ಸಿದ್ಧವಾಗಿದ್ದು, ಇದೇ ತಿಂಗಳು 23ರಂದು ತೆರೆ ಕಾಣಲು ಸಜ್ಜಾಗಿದೆ. ಕಿಶೋರ್​ ಸುಧೀರ್​ ನಿರ್ದೇಶಿಸಿರುವ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ​ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೈಲರ್​ ಕೂಡ ಈಗಾಗಲೇ ರಿಲೀಸ್​ ಆಗಿದ್ದು, ಸದ್ಯ ಸಿನಿ ಪ್ರಿಯರ ಚಿತ್ತ ಗುರು ಶಿಷ್ಯರು ಚಿತ್ರದ ಮೇಲಿದೆ.

ಯಶ್ ರಾಜ್ ಸ್ಟುಡಿಯೋದಲ್ಲಿ ಅರ್ಜುನ್ ಜನ್ಯ,ಪ್ರೇಮ್: ಪಕ್ಕದಲ್ಲಿರೋ ದಿಗ್ಗಜ ಯಾರು?

0
0
ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಸೋಲುತ್ತೋ, ಗೆಲ್ಲುತ್ತೋ.. ಆದರೆ, ಸಿನಿಮಾದ ಸಂಗೀತ ಮಾತ್ರ ಗೆದ್ದೇ ಗೆಲ್ಲುತ್ತೆ. ಪ್ರೇಮ್ ಸಿನಿಮಾದ ಪ್ರತಿಯೊಂದು ಹಾಡು ಕೂಡ ಸೂಪರ್ ಹಿಟ್ ಆಗಿದೆ. ಇತ್ತೀಚೆಗೆ ಬಂದ 'ಏಕ್ ಲವ್ ಯಾ' ಸಿನಿಮಾದ ಹಾಡುಗಳು ಕೂಡ ಸಂಗೀತ ಪ್ರಿಯರ ಮನಗೆದ್ದಿದೆ. ಜೋಗಿ ಪ್ರೇಮ್ ಸಿನಿಮಾಗಳ ತಾಕತ್ತೇ ಅದು. ಸಂಗೀತ ಅಂತೂ ಹಿಟ್ ಲಿಸ್ಟ್ ಸೇರೋದರಲ್ಲಿ

ನಿನ್ನ ಧೈರ್ಯವೇ ನಿನಗೆ ದಾರಿ ದೀಪ: ಶಿಷ್ಯರಿಗೆ ನಡೆ ಮುಂದೆ ಎಂದ ಶರಣ್​

0
0
ಶರಣ್​ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಬಹು ನಿರೀಕ್ಷಿತ ಚಿತ್ರ ಗುರು ಶಿಷ್ಯರು ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಸದ್ಯ ಸ್ಯಾಂಡಲ್​ವುಡ್​ನ ಎಲ್ಲರ ಗಮನ ಈ ಗುರು ಶಿಷ್ಯರ ಮೇಲಿದೆ. ಇದೇ ಸೆಪ್ಟೆಂಬರ್​ 23ರಂದು ಶಿಷ್ಯರ ಬಳಗದೊಂದಿಗೆ ಶರಣ್, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ತರುಣ್​ ಸುಧೀರ್ ನಿರ್ಮಾಣದ ಗುರು ಶಿಷ್ಯರು ಚಿತ್ರದ ಬಗ್ಗೆ ದಿನೇ ದಿನೇ

ಮಾಯಗಂಗೆ ಬಳಿಕ ಎಲ್ಲಾ ಟ್ರೋಲು: ಏನಿದು ಬನಾರಸ್‌ ಮೋಡಿ..?

0
0
ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್‌ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ ಬನಾರಸ್‌ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಮಾಯಗಂಗೆ ಎಂಬ ಹಾಡಿನ ಮೂಲಕ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಬನರಾಸ್ ಚಿತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರ ಬಿಡುಗಡೆಗಾಗಿ ಸಿನಿ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ. ಜಯತೀರ್ಥ ನಿರ್ದೇಶನದ

ವಂಚನೆ ಪ್ರಕರಣ: ನ್ಯಾಯಾಲಯದಲ್ಲಿ ಶರಣಾದ ಮಾಜಿ ಬಿಗ್‌ಬಾಸ್ ಸ್ಪರ್ಧಿ

0
0
ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಹಾಗೂ ಗಾಯಕಿ ಸಪ್ನಾ ಚೌಧರಿ ಲಖನೌ ನ್ಯಾಯಾಲಯದಲ್ಲಿ ನಿನ್ನೆ (ಸೆಪ್ಟೆಂಬರ್ 19) ಶರಣಾಗಿದ್ದಾರೆ. 2018ರಲ್ಲಿ ಇವೆಂಟ್‌ ಒಂದರಲ್ಲಿ ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಲು ಸಪ್ನಾ ಚೌಧರಿ ಲಕ್ಷಾಂತರ ಹಣವನ್ನು ಅಡ್ವಾನ್ಸ್ ಆಗಿ ಪಡೆದಿದ್ದರು ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗದೆ ವಂಚನೆ ಎಸಗಿದ್ದರು. ಇದರಿಂದಾಗಿ ಆಯೋಜಕರಿಗೆ

\"ಫ್ಯಾನ್ಸ್ ನನ್ನ ಅಂದ ನೋಡಿ ಇಷ್ಟಪಡುತ್ತಾರಾ? ನನ್ನ ಗಾಯನ ಇಷ್ಟಪಡುತ್ತಾರಾ? ಗೊತ್ತಿಲ್ಲ\": ಸುನೀತಾ

0
0
ಸುನೀತಾ ಉಪಾದ್ರಷ್ಟ ಸಂಗೀತ ಪ್ರೇಮಿಗಳಿಗೆ ಚಿರಪರಿಚಿತ ಹೆಸರು. ಈಕೆ ತನ್ನ ಸುಮಧುರ ಕಂಠ ಹಾಗೂ ಸೌಂದರ್ಯದಿಂದ ಅಸಂಖ್ಯಾತ ಅಭಿಮಾನಿಗಳ ಮನಗೆದ್ದಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ಕೂಡ ಸಂಗೀತಾ ಹಾಡು ಹಾಡಿ ಸಕ್ಸಸ್ ಕಂಡಿದ್ದಾರೆ. ಕಂಠದಾನ ಕಲಾವಿದೆ ಆಗಿಯೂ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೆ ಸುನೀತಾ ಮಕ್ಕಳ ಸಲಹೆಯಂತೆ ಎರಡನೇ ಮದುವೆ ಆಗಿದ್ದರು. ಉದ್ಯಮಿ ರಾಮಕೃಷ್ಣ ವೀರಪನೇನಿ ಜೊತೆ ಬಹಳ

'ತಾರ್ ಮಾರ್ ಟಕ್ಕರ್ ಮಾರ್' ಎಂದು ಕುಣಿದ ಚಿರು- ಸಲ್ಲು: ಶ್ರೇಯಾ ಘೋಷಾಲ್‌ಗೆ ಜೈಕಾರ!

0
0
'ಗಾಡ್‌ ಫಾದರ್' ಚಿತ್ರದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಾಂಗ್ ರಿಲೀಸ್ ಆಗಿದೆ. ತಾಂತ್ರಿಕ ಕಾರಣಗಳಿಂದ ಸಾಂಗ್ ರಿಲೀಸ್ ತಡವಾಗಿತ್ತು. ಕಂಪ್ಲೀಟ್ ವಿಡಿಯೋ ಸಾಂಗ್ ಬಿಟ್ಟಿಲ್ಲ. ಆದರೆ ಲಿರಿಕಲ್ ವಿಡಿಯೋ ಸಾಂಗ್‌ನಲ್ಲಿ ಚಿರು- ಸಲ್ಲು ಡ್ಯಾನ್ಸ್ ಝಲಕ್ ಮಿಕ್ಸ್ ಮಾಡಿದ್ದಾರೆ. 'ತಾರ್ ಮಾರ್ ಟಕ್ಕರ್ ಮಾರ್' ಎಂದು ಮೆಗಾ ಸ್ಟಾರ್ಸ್ ಇಬ್ಬರೂ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಆದರೆ ಸಾಂಗ್‌ ಬಗ್ಗೆ

ಕೆ ಮಂಜು ಪುತ್ರ ರಾಣಾನ ಸಾಂಗ್ ರಿಲೀಸ್ ಮಾಡಿದ ಜೋಗಿ ಪ್ರೇಮ್!

0
0
ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸಿರುವ ಹೊಸ ಸಿನಿಮಾ ರಾಣ. ಈ ಸಿನಿಮಾವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದು, ಈ ಸಿನಿಮಾದ 'ಗಲ್ಲಿ ಬಾಯ್' ಹಾಡನ್ನು ನಿರ್ದೇಶಕ-ನಟ ಜೋಗಿ ಪ್ರೇಮ್ ಬಿಡುಗಡೆ ಮಾಡಿದ್ದಾರೆ. ಚಂದನ್ ಶೆಟ್ಟಿ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಈ ಸಾಂಗ್ ಅನ್ನು

ಜೋರಾಗಿದೆ 'ಕ್ರಾಂತಿ' ಸ್ಪೆಷಲ್ ಸಾಂಗ್ ಶೂಟಿಂಗ್: ದರ್ಶನ್ ಜೊತೆ ಕುಣಿತಿರೋ ಆ 'ಪದ್ಮಾವತಿ' ಯಾರು?

0
0
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿತ್ತು. ಸಿನಿಮಾ ಡಬ್ಬಿಂಗ್ ಕೂಡ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ಇದರ ನಡುವೆ ಬಾಕಿ ಉಳಿದಿದ್ದ ಸ್ಪೆಷಲ್ ಸಾಂಗ್ ಶೂಟಿಂಗ್ ಶುರುವಾಗಿದೆ. ಇತ್ತೀಚಿಗೆ ಸ್ನೇಹಿತರ ಜೊತೆ ಥೈಲ್ಯಾಂಡ್ ಪ್ರವಾಸ ಮುಗಿಸಿದ ಬಂದಿದ್ದ ನಟ ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕ್ತಿದ್ದಾರೆ. ಕಮರ್ಷಿಯಲ್ ಸಿನಿಮಾ

ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ರವಿಬಸ್ರೂರು ಮ್ಯೂಸಿಕ್!

0
0
'KGF' ಸರಣಿ ಸಿನಿಮಾಗಳಿಗೆ ಕಿಕ್ಕೇರಿಸೋ ಮ್ಯೂಸಿಕ್ ಕಂಪೋಸ್ ಮಾಡಿ ಗೆದ್ದ ಸಂಗೀತ ನಿರ್ದೇಶಕ ರವಿಬಸ್ರೂರು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲೂ ಕೆಲಸ ಮಾಡ್ತಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವವರೆಲ್ಲಾ ರವಿ ಬಸ್ರೂರು ಮ್ಯೂಸಿಕ್ ಬೇಕು ಎಂದು ಕೇಳುವಂತಾಗಿದೆ. ಅಕ್ಕ ಪಕ್ಕ ಇಂಡಸ್ಟ್ರಿಯವರು ಕರೆದು ಅವಕಾಶ ಕೊಡ್ತಿದ್ದಾರೆ. ಪೋಸ್ಟರ್‌ಗಳಲ್ಲಿ ಕುಂದಾಪುರದ ಪ್ರತಿಭೆಯ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಹಾಕ್ತಿದ್ದಾರೆ.

'ಹೊಂದಿಸಿ ಬರೆಯಿರಿ' ಅಂತಿರೋ ತಂಡಕ್ಕೆ ಮೋಹಕ ತಾರೆ ಸಾಥ್ !

0
0
'ಹೊಂದಿಸಿ ಬರೆಯಿರಿ' ಟೈಟಲ್ ಮೂಲಕವೇ ಕಥೆ ಹೇಳಲು ಹೊರಟಿದೆ ಇಲ್ಲೊಂದು ತಂಡ. ಪ್ರವೀಣ್‌ ತೇಜ್‌, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್‌, ಭಾವನಾ ರಾವ್‌, ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌ ಅಂತಹ ಕಲರ್‌ಫುಲ್ ಕಲಾವಿದರನ್ನು ಮುಂದಿಟ್ಟುಕೊಂಡು ಸುಂದರ ಕಥೆಯನ್ನು ಹೇಳಲು ರೆಡಿಯಾಗಿದೆ. 'ಹೊಂದಿಸಿ ಬರೆಯಿರಿ' ಸಿನಿಮಾ ನವೆಂಬರ್‌ 18ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಕಲರ್ ಫುಲ್




Latest Images