Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada
Viewing all 136958 articles
Browse latest View live

'ರಾಜಕುಮಾರ'ನ ಹೊಸ ಹಾಡನ್ನ ನೋಡಿ ಕಣ್ಣುತುಂಬಿಕೊಳ್ಳಿ

$
0
0
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಕನ್ನಡಿಗರು ಎಂದು ಮರೆಯಲಾಗದಷ್ಟು ಹತ್ತಿರವಾಗಿರುವ ಚಿತ್ರ. ಈ ಸಿನಿಮಾ ಈಗಾಗಲೇ ಕನ್ನಡ ನೆಲದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ, ಬಾಕ್ಸ್ ಆಫೀಸ್ ಪುಡಿ ಮಾಡಿ ಮುಂದೆ ಸಾಗುತ್ತಿದೆ. ಸದ್ಯ, 100ನೇ ದಿನದತ್ತ ಮುನ್ನುಗುತ್ತಿರುವ ಈ ಚಿತ್ರದ ಒಂದು ಹಾಡಿನ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್

'ಉಪ್ಪು ಹುಳಿ ಖಾರ'ಕ್ಕೆ ಮಸಾಲೆ ಮಿಕ್ಸ್ ಮಾಡಿದ ಸಾಧು-ಭಟ್ರು

$
0
0
ಚಂದನವನದ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಬಿಡುಗಡೆ ಆಗುವುದು ತಡವಾಗುತ್ತಿದ್ದರೂ ತಾರಾಬಳಗ, ಚಿತ್ರದಲ್ಲಿನ ಹಾಡುಗಳು ಮತ್ತೆ ಇತರೆ ವಿಷಯಗಳಿಂದ ಸ್ಯಾಂಡಲ್ ವುಡ್ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿನ ವಿಶೇಷತೆ ಬಗ್ಗೆ ಈಗ ಇನ್ನೊಂದು ಹೊಸ ವಿಷಯ ಹೊರಬಿದ್ದಿದೆ.['ಉಪ್ಪು ಹುಳಿ ಖಾರ': ರುಚಿ ಹೆಚ್ಚಿಸಲು ಗ್ಲಾಮರ್ ಗೊಂಬೆ ಎಂಟ್ರಿ..!] 'ಉಪ್ಪು ಹುಳಿ

'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ

$
0
0
'ರಾಜ್ ವಿಷ್ಣು' ಸಿನಿಮಾದ ಸೌಂಡ್ ದಿನೇ ದಿನೇ ಜೋರಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟ್ರೇಲರ್ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. ಅಧ್ಯಕ್ಷ ಶರಣ್ ಗಾಯನಕ್ಕೆ ಈಗ ಸಖತ್ ಡಿಮ್ಯಾಂಡ್ ಅಂದಹಾಗೆ, 'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಇದಾಗಿದೆ. ಅರ್ಜುನ್

ಮೇಘನಾ ರಾಜ್ ಅವರ ಬಿಸಿ ಬಿಸಿ ಹಾಡು ಬಂದೇಬಿಟ್ಟಿದೆ

$
0
0
ನಟಿ ಮೇಘನಾ ರಾಜ್ ಒಂದು ಹಾಟ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ 'ಫಿಲ್ಮಿ ಬೀಟ್ ಕನ್ನಡ' ದಲ್ಲಿ ಓದಿದ್ರಿ. ಅದೇ ರೀತಿ ಇದೀಗ 'ದಯವಿಟ್ಟು ಗಮನಿಸಿ' ಚಿತ್ರದ ಆ ಹಾಡು ರಿಲೀಸ್ ಆಗಿದೆ. ಹೊಸ ವಿವಾದದ ಸುಳಿಯಲ್ಲಿ ಸಿಲುಕಿದ ಮೇಘನಾ ರಾಜ್ 'ಜಿಂದಾ' ಅನೂಪ್ ಸೀಳಿನ್ ಸಂಗೀತದಲ್ಲಿ ಬಂದ ಈ ಹಾಡು ಕೇಳುಗರಿಗೆ ಹೊಸ ಫೀಲ್ ನೀಡುತ್ತಿದೆ.

'ಚೌಕ'ದಲ್ಲಿ ಕಾಶೀನಾಥ್ ಕುಣಿತ ನೋಡಿ ಒಂದು ಕೋಟಿ ಜನ ಫಿದಾ!

$
0
0
ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನಿಮಾ 'ಚೌಕ' ನೂರು ದಿನ ಪೂರೈಸಿ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರದ ಹಾಡೊಂದು ಈಗ ಮತ್ತೊಂದು ದಾಖಲೆ ಮಾಡಿದೆ. ಚಿತ್ರದಲ್ಲಿ ಕಾಶೀನಾಥ್ ಅವರ 'ಅಲ್ಲಾಡ್ಸು... ಅಲ್ಲಾಡ್ಸು...' ಹಾಡು ಈಗ ಒಂದು ಕೋಟಿಗೂ ಹೆಚ್ಚು ಹಿಟ್ಸ್ ಪಡೆದಿದೆ. ಯೂ ಟ್ಯೂಬ್ ನಲ್ಲಿ ಈ ಹಾಡನ್ನು ಒಂದು ಕೋಟಿಗೂ

'ಚಕ್ರವರ್ತಿ' ದರ್ಶನ್ ಖಾತೆಗೆ ಸೇರಿದ ಹೊಸ ದಾಖಲೆ ಇದು

$
0
0
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಈಗ ಒಂದು ದಾಖಲೆ ಮಾಡಿದೆ. ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಚಿತ್ರದ 'ಒಂದು ಮಳೆಬಿಲ್ಲು..' ಹಾಡನ್ನು 4 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ. 'ಚಕ್ರವರ್ತಿ' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ

ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಈಸ್ ಬ್ಯಾಕ್: 'ಕುರುಕ್ಷೇತ್ರ' ಹಾಡುಗಳು ರೆಡಿ.!

$
0
0
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿ.ಹರಿಕೃಷ್ಣ ಮತ್ತೆ ಒಂದಾಗಿದ್ದಾರೆ. ಅದು 'ಕುರುಕ್ಷೇತ್ರ' ಚಿತ್ರದ ಮೂಲಕ. 'ಭೂಪತಿ' ಚಿತ್ರದಿಂದ ದರ್ಶನ್ ಅಭಿನಯದ ಚಿತ್ರಗಳಿಗೆ ಸಂಗೀತ ನೀಡುತ್ತಲೇ ಬಂದಿದ್ದ ವಿ.ಹರಿಕೃಷ್ಣ ಜಾಗಕ್ಕೆ 'ಚಕ್ರವರ್ತಿ' ಚಿತ್ರದಲ್ಲಿ ಅರ್ಜುನ್ ಜನ್ಯ ಎಂಟ್ರಿಕೊಟ್ಟಿದ್ದರು. 'ಚಕ್ರವರ್ತಿ' ಸಿನಿಮಾದಲ್ಲಿ ದರ್ಶನ್-ಹರಿಕೃಷ್ಣ ಮ್ಯಾಜಿಕ್ ಮಿಸ್ ಮಾಡಿಕೊಂಡವರಿಗೆ ಈಗ ಹ್ಯಾಪಿ ನ್ಯೂಸ್ ಸಿಕ್ಕಿದೆ. ದರ್ಶನ್-ವಿ.ಹರಿಕೃಷ್ಣ ಕಾಂಬಿನೇಷನ್ 'ಕುರುಕ್ಷೇತ್ರ' ಚಿತ್ರದಲ್ಲಿ ಮುಂದುವರೆಯಲಿದೆ.

ಅಕ್ಷಯ್ 'ಟಾಯ್ಲೆಟ್' ಚಿತ್ರದ ಮೊದಲ ಹಾಡು ಹೇಗಿದೆ ನೋಡಿ..

$
0
0
ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೆಕರ್ ಅಭಿನಯದ 'ಟಾಯ್ಲೆಟ್; ಏಕ್ ಪ್ರೇಮ್ ಕಥಾ' ಚಿತ್ರ ಭಾರತದಾದ್ಯಂತ ಈಗಾಗಲೇ ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ರವರ 'ಸ್ವಚ್ಛ ಭಾರತ' ಅಭಿಯಾನದ ಪ್ರಚಾರಕ್ಕೆ ಉತ್ತೇಜನ ನೀಡುವ ಚಿತ್ರ ಕಥಾವಸ್ತುವಿನಿಂದಲೇ ಸಿನಿ ಪ್ರಿಯರನ್ನು ಆಕರ್ಷಿಸಿದೆ.[ಅಕ್ಷಯ್ ಚಿತ್ರದ ಟ್ರೈಲರ್‌ಗೆ ಸಿಬಿಎಫ್‌ಸಿ ಅಧ್ಯಕ್ಷ ಹೀಗಾ ಹೇಳೋದು..!] ಅಂದಹಾಗೆ ಚಿತ್ರದ ಮೊದಲ

ತಂದೆ - ಮಗಳ ಭಾವನಾತ್ಮಕ ಅಂಶಗಳ 'ಕಿರಿಕ್ ಪಾರ್ಟಿ' ಕವರ್ ಸಾಂಗ್

$
0
0
'ಕಿರಿಕ್ ಪಾರ್ಟಿ' ಸಿನಿಮಾದ 'ಕಾಗದ ದೋಣಿಯಲ್ಲಿ..' ಹಾಡಿನ ಕವರ್ ಸಾಂಗ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿಭಾವಂತ ಯುವಕರ ಒಂದು ತಂಡ ಇದನ್ನು ಮಾಡಿದ್ದು, ಒಬ್ಬ ಪೊಲೀಸ್ ಆಫೀಸರ್ ಜೀವನವನ್ನು ಹಾಡಿನಲ್ಲಿ ತೋರಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಜೀವನದಲ್ಲಿ ಎಷ್ಟು ರಿಸ್ಕ್ ಇರುತ್ತದೆ ಎಂಬುದನ್ನು ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಡಿನಲ್ಲಿ ಬರುವ ತಂದೆ ಮಗಳ

ಅಪ್ಪು ಅಭಿಮಾನಿಗಳ ಆಸೆಯನ್ನ ಕೊನೆಗೂ ಈಡೇರಿಸಿದ 'ರಾಜಕುಮಾರ' ತಂಡ

$
0
0
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಶತದಿನ ಸಂಭ್ರಮಕ್ಕೆ ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಸಂತಸದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳ ಬಹುದಿನದ ಆಸೆಯೊಂದನ್ನ ಚಿತ್ರತಂಡ ಈಡೇರಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.! ಹೌದು, 'ರಾಜಕುಮಾರ' ಚಿತ್ರದ ಎಲ್ಲಾ ಹಾಡುಗಳ ವಿಡಿಯೋ ಬಿಡುಗಡೆಯಾಗಿತ್ತು. ಆದ್ರೆ, ಚಿತ್ರದಲ್ಲಿ ಸೂಪರ್ ಹಿಟ್ ಆದ

ಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು: ಜಿ.ಎಸ್.ಟಿ ಸಾಂಗು ಒಮ್ಮೆ ಕೇಳು ಗುರು

$
0
0
ಸಿನಿಮಾಗಳಲ್ಲಿ 'ಯಬಡ-ತಬಡ..' ಸಾಹಿತ್ಯ ಬರೆದು ಸಿನಿ ಪ್ರಿಯರನ್ನು ರಂಜಿಸಿರುವ ನಿರ್ದೇಶಕ ಯೋಗರಾಜ್ ಭಟ್ ಇದೀಗ ದೇಶಾದ್ಯಂತ ಎಲ್ಲರ ನಿದ್ದೆಗೆಡಿಸಿರುವ 'ಜಿ.ಎಸ್.ಟಿ' ಬಗ್ಗೆ ಒಂದು ಹಾಡು ಬರೆದಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. 'GST' ಬಗ್ಗೆ ಹಾಡು ಬರೆದವ್ರೆ ಯೋಗರಾಜ್ ಭಟ್ರು ಇವತ್ತು ಅದೇ 'ಜಿ.ಎಸ್.ಟಿ' ಸಾಂಗ್ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಇಂದು (ಜುಲೈ

'ಒಂದು ಮೊಟ್ಟೆಯ ಕಥೆ' ಪ್ರಮೋಶನ್ ನಲ್ಲಿ ಕಟ್ಟಪ್ಪ ಪ್ರತ್ಯಕ್ಷ

$
0
0
'ಒಂದು ಮೊಟ್ಟೆಯ ಕಥೆ' ಸಿನಿಮಾ ನಾಳೆ (ಜುಲೈ7) ರಾಜ್ಯಾದ್ಯಂತ ತೆರೆಗೆ ಬರಲಿದೆ. ಸದ್ಯ ಈಗ ಸಿನಿಮಾದ ಪ್ರಮೋಶನಲ್ ಸಾಂಗ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಾರ ಕನ್ನಡದಲ್ಲಿ ಬರೋಬ್ಬರಿ ಏಳು ಸಿನಿಮಾ ಬಿಡುಗಡೆ..! 'ಒಂದು ಮೊಟ್ಟೆಯ ಕಥೆ'ಯ ಪ್ರಮೋಶನಲ್ ಸಾಂಗ್ ಸಿಕ್ಕಾಪಟ್ಟೆ ಕ್ಯಾಚಿ ಆಗಿದೆ. ವಿಶೇಷ ಅಂದರೆ ಈ ಹಾಡಿನಲ್ಲಿ

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

$
0
0
ಯೋಗರಾಜ್ ಭಟ್ ಅವರ ಸಾಹಿತ್ಯ ಅಂದರೇನೇ ಹಾಗೆ... ಅಲ್ಲಿ ತಮಾಷೆ ಇದ್ದರೂ, ಒಳಗೆ ವೇದಾಂತ ಅಡಗಿರುತ್ತದೆ. 'ಮುಗುಳು ನಗೆ' ಸಿನಿಮಾದ ಹಾಡಿನಲ್ಲಿಯೂ ಅಂತಹ ಪರಮಾದ್ಭುತ ಎಂಬ ಹಾಡುಗಳಿವೆ. ಅದರಲ್ಲಿ ಒಂದು 'ಹೋಡಿ ಒಂಬತ್ತ್..' ಎಂಬ ಹಾಡು. ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.? 'ಹೋಡಿ ಒಂಬತ್ತ್..' ಹಾಡು ನಿನ್ನೆ(ಜುಲೈ09) ಹುಬ್ಬಳ್ಳಿಯಲ್ಲಿ ರಿಲೀಸ್ ಆಗಿದೆ. ಹಾಡು

'ಬೇಬಿ ಡಾಲ್' ಆದ್ಯ ಕಂಠದಿಂದ 'ಟೈಟಾನಿಕ್' ಹಾಡು

$
0
0
'ಸ ರಿ ಗ ಮ ಪ' ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಬೇಬಿ ಡಾಲ್ ಆದ್ಯ. ಪುಟ್ಟ ಹುಡುಗಿ ಆದರೂ ಆದ್ಯ ಪ್ರತಿಭೆ ತುಂಬಾ ದೊಡ್ಡದು. ಆಕೆಯ ಹಾಡು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.? ಸಾಮಾನ್ಯ ಪ್ರೇಕ್ಷಕರಿಂದ ಸಿನಿಮಾ ನಟರವರೆಗೆ ಎಲ್ಲರೂ ಆದ್ಯ ಫ್ಯಾನ್ ಆಗಿದ್ದಾರೆ. ಆದ್ಯ ಇಷ್ಟು ದಿನ ಕನ್ನಡ ಮತ್ತು ಹಿಂದಿ ಹಾಡುಗಳನ್ನು

'ಕಾಫಿತೋಟ'ದಿಂದ ಬಂತು ಹೊಸ ಹಾಡು ನೋಡು ಗುರು....

$
0
0
ಟಿ.ಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಾಫಿತೋಟ' ಹಂತ ಹಂತವಾಗಿ ಕುತೂಹಲ ಮೂಡಿಸುತ್ತಿದೆ. ಫಸ್ಟ್ ಲುಕ್ ಪೋಸ್ಟರ್ ಮತ್ತು ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ. 'ಕಾಫಿತೋಟ' ಚಿತ್ರದಲ್ಲಿ ಎರಡು ಹಾಡುಗಳಿವೆ. ಒಂದು ಹಾಡಿಗೆ ಅನೂಪ್‌ ಸೀಳಿನ್ ಹಾಗೂ ಮತ್ತೊಂದು ಹಾಡಿಗೆ ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಈಗ ಅನೂಪ್‌ ಸೀಳಿನ್ ಸಂಗೀತ ನಿರ್ದೇಶನದ 'ಹಾಡಾಡ್ಕೊಂಡಿರು ಓಡಾಡ್ಕೊಂಡಿರು...' ಹಾಡಿನ

'ಮಹಾನುಭಾವರು'ಗಾಗಿ ಒಂದಾದ ಅಪ್ಪು-ಶ್ರೀಮುರಳಿ

$
0
0
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಇದೇ ಮೊದಲ ಬಾರಿಗೆ ಒಂದೇ ಹಾಡಿಗೆ ಧ್ವನಿಯಾಗಿದ್ದಾರೆ. ಹೊಸ ಪ್ರತಿಭೆಗಳೇ ಸೇರಿ ಮಾಡುತ್ತಿರುವ 'ಮಹಾನುಭಾವರು' ಚಿತ್ರದ ಟೈಟಲ್ ಹಾಡಿಗೆ ಕನ್ನಡದ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಧ್ವನಿಗೂಡಿಸಿದ್ದು, ಸಖತ್ ಮಾಸ್ ಆಗಿ ಮೂಡಿ ಬಂದಿದೆ. 'ಮಹಾನುಭಾವರು' ಚಿತ್ರಕ್ಕೆ ಸಂದೀಪ್ ನಾಗಲೀಕರ್ ಸಿಂಧನೂರ್ ಆಕ್ಷನ್ ಕಟ್

ಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು

$
0
0
ಜುಲೈ 12, ಸಂಜೆ 5 ಗಂಟೆ ಯಾವಾಗ ಆಗುತ್ತೋ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದರು. ಯಾಕಂದ್ರೆ, 'ಮುಗುಳುನಗೆ' ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಹೇಳಿದಂತೆ ಹಾಡು ಕೂಡ ಬಿಡುಗಡೆಯಾಗಿದ್ದು, ಮತ್ತೊಂದು 'ಮುಂಗಾರು ಮಳೆ' ನೆನಪಿಸುತ್ತಿದೆ. ಹೌದು, 'ಮುಂಗಾರು ಮಳೆ' ಚಿತ್ರದಲ್ಲಿ ''ಅನಿಸುತಿದೆ ಯಾಕೋ ಇಂದು........'' ಎನ್ನುವ ಸಾಲುಗಳನ್ನ ಗೀಚಿ ಸಂಗೀತ

ಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ

$
0
0
'ಮುಗುಳು ನಗೆ' ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ. ಈ ಹಾಡನ್ನು ನಿನ್ನೆ ಮೈಸೂರಿನಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಹಾಡು ಸಿನಿ ಪ್ರಿಯರ ಮನ ಗೆದ್ದಿದೆ. 'ನಿನ್ನ ಸ್ನೇಹದಿಂದ..' ಎಂಬ ಹಾಡು ಸಖತ್ ಮೆಲೋಡಿ ಆಗಿದೆ. ಸಿಂಪಲ್ ಪದಗಳನ್ನು ಬಳಸಿ ಸೊಗಸಾದ ಹಾಡನ್ನು ಭಟ್ಟರು ಬರೆದಿದ್ದಾರೆ. ಹರಿಕೃಷ್ಣ ವಿಭಿನ್ನವಾದ ಸಂಗೀತ

ಸಖತ್ ಸೌಂಡ್ ಮಾಡುತ್ತಿವೆ ಟಾಕಿಂಗ್ ಸ್ಟಾರ್ ಸೃಜನ್ 'ಹ್ಯಾಪಿ ಜರ್ನಿ' ಹಾಡುಗಳು

$
0
0
ಟಾಕಿಂಗ್ ಸ್ಟಾರ್ ಸೃಜನ್ ಲೊಕೇಶ್ ಕಿರುತೆರೆ ಮಾತ್ರವಲ್ಲದೇ ಸದಾ ಬೆಳ್ಳಿತೆರೆಯಲ್ಲಿ ಸಿನಿಮಾದಲ್ಲಿ ನಟಿಸುವುದರಲ್ಲಿಯೂ ಬ್ಯುಸಿ ಆಗಿರುತ್ತಾರೆ. ಸೃಜನ್ ಲೋಕೇಶ್ ರವರು ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ನಂತರ ಅವರು ಅಭಿನಯಿಸಿರುವ 'ಹ್ಯಾಪಿ ಜರ್ನಿ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೆ 'ಹ್ಯಾಪಿ ಜರ್ನಿ' ಚಿತ್ರದಲ್ಲಿ 6 ಹಾಡುಗಳಿದ್ದು, 'SAI Audio' ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಪಡ್ಡೆ

'ಮಾಸ್ ಲೀಡರ್'ನ 'ಗೆಳೆಯ ಎನಲೇ' ವಿಡಿಯೋ ಹಾಡು ನೋಡಿ..

$
0
0
'ರೋಸ್' ಖ್ಯಾತಿಯ ಸಹನಾ ಮೂರ್ತಿ(ನರಸಿಂಹ) ನಿರ್ದೇಶನದ 'ಮಾಸ್ ಲೀಡರ್' ಚಿತ್ರ ಹಲವು ಕಾರಣಗಳಿಂದ ಕನ್ನಡ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಡ್ರಗ್ ಮಾಫಿಯಾದಲ್ಲಿ ತೊಡಗಿಕೊಂಡಿರುವವರನ್ನು ಸದೆಬಡೆಯುವ ಶಿವನಾಗಿ ಖಡಕ್ ಲೀಡರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಮಾಸ್ ಲೀಡರ್'ನ ಸ್ಟೈಲ್, ಖದರ್, ಅಬ್ಬರಕ್ಕೆ ಸರಿಸಾಟಿಯಿಲ್ಲ ಇಷ್ಟುದಿನ ಶಿವಣ್ಣನ ಚಿತ್ರದ ಲುಕ್, ಟ್ರೈಲರ್ ಮತ್ತು
Viewing all 136958 articles
Browse latest View live




Latest Images