Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada
Viewing all 136958 articles
Browse latest View live

ತಂದೆ - ಮಗಳ ಭಾವನಾತ್ಮಕ ಅಂಶಗಳ 'ಕಿರಿಕ್ ಪಾರ್ಟಿ' ಕವರ್ ಸಾಂಗ್

$
0
0
'ಕಿರಿಕ್ ಪಾರ್ಟಿ' ಸಿನಿಮಾದ 'ಕಾಗದ ದೋಣಿಯಲ್ಲಿ..' ಹಾಡಿನ ಕವರ್ ಸಾಂಗ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿಭಾವಂತ ಯುವಕರ ಒಂದು ತಂಡ ಇದನ್ನು ಮಾಡಿದ್ದು, ಒಬ್ಬ ಪೊಲೀಸ್ ಆಫೀಸರ್ ಜೀವನವನ್ನು ಹಾಡಿನಲ್ಲಿ ತೋರಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಜೀವನದಲ್ಲಿ ಎಷ್ಟು ರಿಸ್ಕ್ ಇರುತ್ತದೆ ಎಂಬುದನ್ನು ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಡಿನಲ್ಲಿ ಬರುವ ತಂದೆ ಮಗಳ

ಅಪ್ಪು ಅಭಿಮಾನಿಗಳ ಆಸೆಯನ್ನ ಕೊನೆಗೂ ಈಡೇರಿಸಿದ 'ರಾಜಕುಮಾರ' ತಂಡ

$
0
0
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಶತದಿನ ಸಂಭ್ರಮಕ್ಕೆ ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಸಂತಸದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳ ಬಹುದಿನದ ಆಸೆಯೊಂದನ್ನ ಚಿತ್ರತಂಡ ಈಡೇರಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.! ಹೌದು, 'ರಾಜಕುಮಾರ' ಚಿತ್ರದ ಎಲ್ಲಾ ಹಾಡುಗಳ ವಿಡಿಯೋ ಬಿಡುಗಡೆಯಾಗಿತ್ತು. ಆದ್ರೆ, ಚಿತ್ರದಲ್ಲಿ ಸೂಪರ್ ಹಿಟ್ ಆದ

ಊಟಕ್ಕೂ ಟ್ಯಾಕ್ಸು, ವಾಂತಿಗೂ ಟ್ಯಾಕ್ಸು: ಜಿ.ಎಸ್.ಟಿ ಸಾಂಗು ಒಮ್ಮೆ ಕೇಳು ಗುರು

$
0
0
ಸಿನಿಮಾಗಳಲ್ಲಿ 'ಯಬಡ-ತಬಡ..' ಸಾಹಿತ್ಯ ಬರೆದು ಸಿನಿ ಪ್ರಿಯರನ್ನು ರಂಜಿಸಿರುವ ನಿರ್ದೇಶಕ ಯೋಗರಾಜ್ ಭಟ್ ಇದೀಗ ದೇಶಾದ್ಯಂತ ಎಲ್ಲರ ನಿದ್ದೆಗೆಡಿಸಿರುವ 'ಜಿ.ಎಸ್.ಟಿ' ಬಗ್ಗೆ ಒಂದು ಹಾಡು ಬರೆದಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. 'GST' ಬಗ್ಗೆ ಹಾಡು ಬರೆದವ್ರೆ ಯೋಗರಾಜ್ ಭಟ್ರು ಇವತ್ತು ಅದೇ 'ಜಿ.ಎಸ್.ಟಿ' ಸಾಂಗ್ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಇಂದು (ಜುಲೈ

'ಒಂದು ಮೊಟ್ಟೆಯ ಕಥೆ' ಪ್ರಮೋಶನ್ ನಲ್ಲಿ ಕಟ್ಟಪ್ಪ ಪ್ರತ್ಯಕ್ಷ

$
0
0
'ಒಂದು ಮೊಟ್ಟೆಯ ಕಥೆ' ಸಿನಿಮಾ ನಾಳೆ (ಜುಲೈ7) ರಾಜ್ಯಾದ್ಯಂತ ತೆರೆಗೆ ಬರಲಿದೆ. ಸದ್ಯ ಈಗ ಸಿನಿಮಾದ ಪ್ರಮೋಶನಲ್ ಸಾಂಗ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಾರ ಕನ್ನಡದಲ್ಲಿ ಬರೋಬ್ಬರಿ ಏಳು ಸಿನಿಮಾ ಬಿಡುಗಡೆ..! 'ಒಂದು ಮೊಟ್ಟೆಯ ಕಥೆ'ಯ ಪ್ರಮೋಶನಲ್ ಸಾಂಗ್ ಸಿಕ್ಕಾಪಟ್ಟೆ ಕ್ಯಾಚಿ ಆಗಿದೆ. ವಿಶೇಷ ಅಂದರೆ ಈ ಹಾಡಿನಲ್ಲಿ

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

$
0
0
ಯೋಗರಾಜ್ ಭಟ್ ಅವರ ಸಾಹಿತ್ಯ ಅಂದರೇನೇ ಹಾಗೆ... ಅಲ್ಲಿ ತಮಾಷೆ ಇದ್ದರೂ, ಒಳಗೆ ವೇದಾಂತ ಅಡಗಿರುತ್ತದೆ. 'ಮುಗುಳು ನಗೆ' ಸಿನಿಮಾದ ಹಾಡಿನಲ್ಲಿಯೂ ಅಂತಹ ಪರಮಾದ್ಭುತ ಎಂಬ ಹಾಡುಗಳಿವೆ. ಅದರಲ್ಲಿ ಒಂದು 'ಹೋಡಿ ಒಂಬತ್ತ್..' ಎಂಬ ಹಾಡು. ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.? 'ಹೋಡಿ ಒಂಬತ್ತ್..' ಹಾಡು ನಿನ್ನೆ(ಜುಲೈ09) ಹುಬ್ಬಳ್ಳಿಯಲ್ಲಿ ರಿಲೀಸ್ ಆಗಿದೆ. ಹಾಡು

'ಬೇಬಿ ಡಾಲ್' ಆದ್ಯ ಕಂಠದಿಂದ 'ಟೈಟಾನಿಕ್' ಹಾಡು

$
0
0
'ಸ ರಿ ಗ ಮ ಪ' ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಬೇಬಿ ಡಾಲ್ ಆದ್ಯ. ಪುಟ್ಟ ಹುಡುಗಿ ಆದರೂ ಆದ್ಯ ಪ್ರತಿಭೆ ತುಂಬಾ ದೊಡ್ಡದು. ಆಕೆಯ ಹಾಡು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.? ಸಾಮಾನ್ಯ ಪ್ರೇಕ್ಷಕರಿಂದ ಸಿನಿಮಾ ನಟರವರೆಗೆ ಎಲ್ಲರೂ ಆದ್ಯ ಫ್ಯಾನ್ ಆಗಿದ್ದಾರೆ. ಆದ್ಯ ಇಷ್ಟು ದಿನ ಕನ್ನಡ ಮತ್ತು ಹಿಂದಿ ಹಾಡುಗಳನ್ನು

'ಕಾಫಿತೋಟ'ದಿಂದ ಬಂತು ಹೊಸ ಹಾಡು ನೋಡು ಗುರು....

$
0
0
ಟಿ.ಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಾಫಿತೋಟ' ಹಂತ ಹಂತವಾಗಿ ಕುತೂಹಲ ಮೂಡಿಸುತ್ತಿದೆ. ಫಸ್ಟ್ ಲುಕ್ ಪೋಸ್ಟರ್ ಮತ್ತು ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ. 'ಕಾಫಿತೋಟ' ಚಿತ್ರದಲ್ಲಿ ಎರಡು ಹಾಡುಗಳಿವೆ. ಒಂದು ಹಾಡಿಗೆ ಅನೂಪ್‌ ಸೀಳಿನ್ ಹಾಗೂ ಮತ್ತೊಂದು ಹಾಡಿಗೆ ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಈಗ ಅನೂಪ್‌ ಸೀಳಿನ್ ಸಂಗೀತ ನಿರ್ದೇಶನದ 'ಹಾಡಾಡ್ಕೊಂಡಿರು ಓಡಾಡ್ಕೊಂಡಿರು...' ಹಾಡಿನ

'ಮಹಾನುಭಾವರು'ಗಾಗಿ ಒಂದಾದ ಅಪ್ಪು-ಶ್ರೀಮುರಳಿ

$
0
0
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಇದೇ ಮೊದಲ ಬಾರಿಗೆ ಒಂದೇ ಹಾಡಿಗೆ ಧ್ವನಿಯಾಗಿದ್ದಾರೆ. ಹೊಸ ಪ್ರತಿಭೆಗಳೇ ಸೇರಿ ಮಾಡುತ್ತಿರುವ 'ಮಹಾನುಭಾವರು' ಚಿತ್ರದ ಟೈಟಲ್ ಹಾಡಿಗೆ ಕನ್ನಡದ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಧ್ವನಿಗೂಡಿಸಿದ್ದು, ಸಖತ್ ಮಾಸ್ ಆಗಿ ಮೂಡಿ ಬಂದಿದೆ. 'ಮಹಾನುಭಾವರು' ಚಿತ್ರಕ್ಕೆ ಸಂದೀಪ್ ನಾಗಲೀಕರ್ ಸಿಂಧನೂರ್ ಆಕ್ಷನ್ ಕಟ್

ಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು

$
0
0
ಜುಲೈ 12, ಸಂಜೆ 5 ಗಂಟೆ ಯಾವಾಗ ಆಗುತ್ತೋ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದರು. ಯಾಕಂದ್ರೆ, 'ಮುಗುಳುನಗೆ' ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಹೇಳಿದಂತೆ ಹಾಡು ಕೂಡ ಬಿಡುಗಡೆಯಾಗಿದ್ದು, ಮತ್ತೊಂದು 'ಮುಂಗಾರು ಮಳೆ' ನೆನಪಿಸುತ್ತಿದೆ. ಹೌದು, 'ಮುಂಗಾರು ಮಳೆ' ಚಿತ್ರದಲ್ಲಿ ''ಅನಿಸುತಿದೆ ಯಾಕೋ ಇಂದು........'' ಎನ್ನುವ ಸಾಲುಗಳನ್ನ ಗೀಚಿ ಸಂಗೀತ

ಟಿ.ಎನ್.ಎಸ್ 'ಕಾಫಿ ತೋಟ'ದಲ್ಲಿ ಪವರ್ ಸ್ಟಾರ್ ಹಾಡು-ಹರಟೆ

$
0
0
ಕಿರುತೆರೆಯ ಬ್ರಹ್ಮ ಎಂದೇ ಖ್ಯಾತರಾದ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದರಾದ ಟಿ.ಎನ್ ಸೀತಾರಾಮ್ ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಕಳೆದ ಕೆಲವು ತಿಂಗಳುಗಳ ಹಿಂದಷ್ಟೆ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ಸದ್ದೇ ಇಲ್ಲದೇ ಹಿರಿತೆರೆಯತ್ತ ಮುಖ ಮಾಡಿದ್ದ ಟಿ.ಎನ್ ಸೀತಾರಾಮ್ ಅವರು 'ಕಾಫಿ ತೋಟ' ಚಿತ್ರ ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು. 'ಮತದಾನ', 'ಮೀರಾ ಮಾಧವ ರಾಘವ'

'ಬೊಂಬೆ ಹೇಳುತೈತೆ' ಹಾಡಿಗೆ ಹರಿಕೃಷ್ಣ ಟ್ಯೂನ್ ಮಾಡಿದ ವಿಡಿಯೋ ನೋಡಿ!

$
0
0
ಆಟೋ, ಬಸ್, ಕಾರು, ಹೋಟೆಲ್ ಹೀಗೆ ಎಲ್ಲೇ ಹೋದ್ರು, ಬಂದ್ರು ಅಲ್ಲಿ ಕೇಳೋದು ಒಂದೇ ಹಾಡು. ಅದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ'. ಸದ್ಯ, ಈ ಹಾಡು, ಕನ್ನಡ ಹಾಡುಗಳನ್ನ ಕೇಳದವರನ್ನ ಕೂಡ ಒಂದು ಕ್ಷಣ ಹಿಡಿದು ನಿಲ್ಲಿಸುವಷ್ಟು ಮೆಚ್ಚುಗೆ ಗಳಿಸಿಕೊಂಡಿದೆ ಅಂದ್ರೆ ನಂಬಲೇಬೇಕು.[ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ

ಆಧುನಿಕ ಹೆಣ್ಣು ಮಕ್ಕಳೇ ದಯವಿಟ್ಟು ಈ ಬೋಳು ಮಕ್ಕಳ ಗೋಳು ಕೇಳಿ.....

$
0
0
ಟ್ರೇಲರ್ ಮೂಲಕ ಕನ್ನಡದಲ್ಲಿ ಹೊಸ ಸೆನ್ಸೆಷ್ನಲ್ ಹುಟ್ಟುಹಾಕಿರುವ 'ಒಂದು ಮೊಟ್ಟೆಯ ಕಥೆ' ಚಿತ್ರ ಈಗ ಹಾಡಿನ ಮೂಲಕ ಮತ್ತೆ ದೊಡ್ಡ ಸುದ್ದಿ ಮಾಡಿದೆ. ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಈ ಹಾಡನ್ನ ಕೇಳಿ ಜನರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.[ವಿಡಿಯೋ: ತಲೆಮೇಲೆ ಕೂದಲು ಇಲ್ಲದವರು ನೋಡಲೇಬೇಕಾದ 'ಒಂದು ಮೊಟ್ಟೆಯ ಕಥೆ' ] ಬೋಳು ತಲೆಯ ಹುಡುಗರಿಗೆ ಏನೆಲ್ಲ ಕಷ್ಟಗಳು

ಮೇ 10 ಕ್ಕೆ ಭಾರತದಲ್ಲಿ ಪಾಪ್ ಗಾಯಕ ಜಸ್ಟಿನ್ ಬೀಬರ್ ಸಂಗೀತ ಮೇಳ

$
0
0
ವಿಶ್ವ ವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದೇ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಜಸ್ಟಿನ್ ಬೀಬರ್ 'ಜಿಯೋ ಜಸ್ಟಿನ್ ಬೀಬರ್' ಕಾರ್ಯಕ್ರಮದ ಉದ್ದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದು, ಮೇ 10 ರಂದು ಮುಂಬೈನ ನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.['ಕಾಫಿ ವಿತ್ ಕರಣ್' ಶೋದಲ್ಲಿ ಗಾಯಕ ಜಸ್ಟಿನ್ ಬೀಬರ್ ಮಾತುಕತೆ?] ಜಸ್ಟಿನ್ ಬೀಬರ್ ಇಂದು(ಮೇ 8) ಮುಂಬೈ

ಸತೀಶ್ ನೀನಾಸಂ 'ಟೈಗರ್ ಗಲ್ಲಿ'ಯಲ್ಲಿ ಹಾಡುಗಳು 'ಫುಲ್ಲು ಪವರ್ರು'

$
0
0
'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ ನಟ ಸತೀಶ್ ನೀನಾಸಂ ಅಭಿನಯದ 'ಟೈಗರ್ ಗಲ್ಲಿ' ಸ್ಯಾಂಡಲ್ ವುಡ್ ಗಲ್ಲಿ ಗಲ್ಲಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಹೆಚ್ಚಾಗಿ ಹಾಸ್ಯ ದೃಶ್ಯಗಳಿಂದ ಕನ್ನಡಿಗರನ್ನು ರಂಜಿಸುವ ಸತೀಶ್ ನೀನಾಸಂ 'ಟೈಗರ್ ಗಲ್ಲಿ' ಚಿತ್ರದಲ್ಲಿ ರಗಡ್ ಮತ್ತು ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಚಿತ್ರದ ಹಾಡುಗಳನ್ನು ಮೊನ್ನೆಯಷ್ಟೆ ಬಿಡುಗಡೆ

'ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ

$
0
0
ಸಂಗೀತ ಭಟ್ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ದಿನೇ ದಿನೇ ಸದ್ದು ಮಾಡುತ್ತಿರುವ ಹುಡುಗಿ. ಸಂಗೀತ ಭಟ್ ನಟಿಸಿರುವ 'ದಯವಿಟ್ಟು ಗಮನಿಸಿ' ಚಿತ್ರದ ಹಾಡೊಂದು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಆದರೆ, ಈ ಹಾಡು ಕೇಳಿದವರಿಗೆಲ್ಲ ಮೈ ಜುಮ್ ಎನಿಸುವುದು ಸಂಗೀತ ಭಟ್ ಬೋಲ್ಡ್ ನೆಸ್ ನೋಡಿದ ಮೇಲೆ. 'ಎರಡನೇ ಸಲ' ಸಿನಿಮಾದಲ್ಲಿ ಸಹ ಸಂಗೀತ ಭಟ್ ಕೆಲ

ವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿದ ಈ ಹಾಡಿಗೆ ಮರುಳಾಗದವರಿಲ್ಲ.!

$
0
0
ನಾಯಕ, ಖಳ ನಾಯಕ, ಪೋಷಕ ನಟ ಹೀಗೆ ಅಭಿನಯದಲ್ಲಿ ಯಾವುದೇ ಪಾತ್ರವಿದ್ದರು ಅದಕ್ಕೆ ಸೂಕ್ತ ಅಭಿನಯ ಮಾಡುವ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ. ಇಷ್ಟು ದಿನ ವಸಿಷ್ಠ ಸಿಂಹ ಅವರ ಖಡಕ್ ಆಕ್ಟಿಂಗ್ ನೋಡಿ ಖುಷಿ ಪಟ್ಟಿದ್ದ ನಿಮ್ಗೆಲ್ಲಾ ಈಗೊಂದು ಸರ್ಪ್ರೈಸ್ ಸಿಕ್ಕಿದೆ. ಹೌದು, ಯಶಸ್ವಿ ನಟ ಈಗ ಗಾಯಕನಾಗಿದ್ದಾರೆ. 'ದಯವಿಟ್ಟು ಗಮನಿಸಿ' ಚಿತ್ರದ ಮೆಲೋಡಿ ಹಾಡಿಗೆ

ಬಿಗ್ ಎಫ್ಎಂ ವಿಜೇತೆಯಾಗಿ ಹೊರಹೊಮ್ಮಿದ ದೇವಿಕಾ

$
0
0
ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಷನ್ ಬಿಗ್ ಎಫ್ಎಂ 92.7 ಆಯೋಜಿಸಿದ್ದ ಬಿಗ್ ಗೋಲ್ಡನ್ ವಾಯ್ಸ್ ಜ್ಯೂನಿಯರ್ ಸ್ಪರ್ಧೆಯಲ್ಲಿ ದೇವಿಕಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ಹದಿನಾರು ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 35 ಮಕ್ಕಳು ಭಾಗವಹಿಸಿದ್ದರು. ನಗರದ ಅದ್ವೈತ್ ಹುಂಡೈ ಶೋರೂಂನಲ್ಲಿ ಶನಿವಾರ (ಜೂ 3) ನಡೆದ ಫೈನಲ್ ನಲ್ಲಿ ದೇವಿಕಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಒಟ್ಟು

ವಿಜಯ್ ಪ್ರಕಾಶ್ ಹಾಡಿರುವ ಹೊಸ ಹಾಡು ಕೇಳಿದ್ರಾ.?

$
0
0
ಕನ್ನಡ ಚಿತ್ರರಂಗದಲ್ಲಿ ಸದ್ಯ ವಿಜಯ್ ಪ್ರಕಾಶ್ ಅವರ ಪರ್ವ ಕಾಲ. ವಿಜಯ್ ಪ್ರಕಾಶ್ ಒಂದು ಹಾಡು ಹಾಡಿದ್ರೆ ಆ ಸಾಂಗ್ ಸೂಪರ್ ಹಿಟ್ ಆಗುತ್ತೆ ಎನ್ನುವುದು ಗಾಂಧಿನಗರದ ಟ್ರೆಂಡ್ ಆಗಿದೆ. ಅದಕ್ಕಾಗಿಯೇ ಪ್ರತಿಯೊಂದು ಚಿತ್ರದಲ್ಲೂ ವಿಜಯ್ ಪ್ರಕಾಶ್ ಅವರಿಗಾಗಿಯೇ ಒಂದು ಹಾಡು ಮೀಸಲಾಗಿರುತ್ತಿದೆ.['ದಾದಾ ಈಸ್ ಬ್ಯಾಕ್' ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್] ವಿಜಯ್ ಪ್ರಕಾಶ್ ಅವರು ಕುಡುಕರ

ಹುಚ್ಚ ವೆಂಕಟ್ ಅಭಿಮಾನಿಯಾಗಿ ರಾಗಿಣಿ ಹಾಕಿದ ಸ್ಟೆಪ್ ನೋಡ್ರಪ್ಪಾ..!

$
0
0
ಸ್ಯಾಂಡಲ್ ವುಡ್ ಕ್ರೇಜಿ ಹೀರೋಯಿನ್ ರಾಗಿಣಿ ದ್ವಿವೇದಿ ಹಾಗೂ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ನಡುವೆ ಐಟಂ ಸಾಂಗ್ಸ್ ವಿಚಾರದಲ್ಲಿ ಯುದ್ಧ ಆಗಿರುವುದು ನೆನಪಿದೆ. ಆದ್ರೀಗ, ಅದೇ ವೆಂಕಟ್ ಅವರ ಫ್ಯಾನ್ ಆಗಿ ರಾಗಿಣಿ ದ್ವಿವೇದಿ ಬೋಲ್ಡ್ ಸ್ಟೆಪ್ಸ್ ಹಾಕಿದ್ದಾರೆ. ಹುಚ್ಚ ವೆಂಕಟ್ ಅವರು ಮೊದಲಿನಿಂದಲೂ ಐಟಂ ಸಾಂಗ್ ಬ್ಯಾನ್ ಆಗ್ಬೇಕು ಎಂದು ವಾದಿಸುತ್ತಲೇ ಬಂದಿದ್ದಾರೆ. ಅದೇ

ವಾಸು ದೀಕ್ಷಿತ್ ಕಂಠದಿಂದ ಪುರಂದರ ದಾಸರ ಪದ ಕೇಳಲು ಮರೆಯಬೇಡಿ

$
0
0
ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಹಾಡಿರುವ ಒಂದು ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯೂಟ್ಯೂಬ್, ಫೇಸ್ ಬುಕ್... ಎಲ್ಲಿ ನೋಡಿದರೂ ವಾಸು ದೀಕ್ಷಿತ್ ಗಾನ ಲಹರಿಯದ್ದೇ ಸದ್ದು. ವಾಸು ದೀಕ್ಷಿತ್ ಹಾಡಿರುವ ''ರಾಗಿ ತಂದೀರಾ... ಭಿಕ್ಷೆಗೆ ರಾಗಿ ತಂದೀರಾ...'' ಎಂಬ ಹಾಡು ಈಗ ಎಲ್ಲರೂ ಗುನುಗುವಂತೆ ಮಾಡಿದೆ. ಪುರಂದರದಾಸರ ಈ ಕೀರ್ತನೆಗೆ
Viewing all 136958 articles
Browse latest View live




Latest Images