ಆಟೋ, ಬಸ್, ಕಾರು, ಹೋಟೆಲ್ ಹೀಗೆ ಎಲ್ಲೇ ಹೋದ್ರು, ಬಂದ್ರು ಅಲ್ಲಿ ಕೇಳೋದು ಒಂದೇ ಹಾಡು. ಅದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ'. ಸದ್ಯ, ಈ ಹಾಡು, ಕನ್ನಡ ಹಾಡುಗಳನ್ನ ಕೇಳದವರನ್ನ ಕೂಡ ಒಂದು ಕ್ಷಣ ಹಿಡಿದು ನಿಲ್ಲಿಸುವಷ್ಟು ಮೆಚ್ಚುಗೆ ಗಳಿಸಿಕೊಂಡಿದೆ ಅಂದ್ರೆ ನಂಬಲೇಬೇಕು.[ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ
'ಬೊಂಬೆ ಹೇಳುತೈತೆ' ಹಾಡಿಗೆ ಹರಿಕೃಷ್ಣ ಟ್ಯೂನ್ ಮಾಡಿದ ವಿಡಿಯೋ ನೋಡಿ!
↧
↧
ಆಧುನಿಕ ಹೆಣ್ಣು ಮಕ್ಕಳೇ ದಯವಿಟ್ಟು ಈ ಬೋಳು ಮಕ್ಕಳ ಗೋಳು ಕೇಳಿ.....
ಟ್ರೇಲರ್ ಮೂಲಕ ಕನ್ನಡದಲ್ಲಿ ಹೊಸ ಸೆನ್ಸೆಷ್ನಲ್ ಹುಟ್ಟುಹಾಕಿರುವ 'ಒಂದು ಮೊಟ್ಟೆಯ ಕಥೆ' ಚಿತ್ರ ಈಗ ಹಾಡಿನ ಮೂಲಕ ಮತ್ತೆ ದೊಡ್ಡ ಸುದ್ದಿ ಮಾಡಿದೆ. ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಈ ಹಾಡನ್ನ ಕೇಳಿ ಜನರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.[ವಿಡಿಯೋ: ತಲೆಮೇಲೆ ಕೂದಲು ಇಲ್ಲದವರು ನೋಡಲೇಬೇಕಾದ 'ಒಂದು ಮೊಟ್ಟೆಯ ಕಥೆ' ] ಬೋಳು ತಲೆಯ ಹುಡುಗರಿಗೆ ಏನೆಲ್ಲ ಕಷ್ಟಗಳು
↧
ಮೇ 10 ಕ್ಕೆ ಭಾರತದಲ್ಲಿ ಪಾಪ್ ಗಾಯಕ ಜಸ್ಟಿನ್ ಬೀಬರ್ ಸಂಗೀತ ಮೇಳ
ವಿಶ್ವ ವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದೇ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಜಸ್ಟಿನ್ ಬೀಬರ್ 'ಜಿಯೋ ಜಸ್ಟಿನ್ ಬೀಬರ್' ಕಾರ್ಯಕ್ರಮದ ಉದ್ದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದು, ಮೇ 10 ರಂದು ಮುಂಬೈನ ನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.['ಕಾಫಿ ವಿತ್ ಕರಣ್' ಶೋದಲ್ಲಿ ಗಾಯಕ ಜಸ್ಟಿನ್ ಬೀಬರ್ ಮಾತುಕತೆ?] ಜಸ್ಟಿನ್ ಬೀಬರ್ ಇಂದು(ಮೇ 8) ಮುಂಬೈ
↧
ಸತೀಶ್ ನೀನಾಸಂ 'ಟೈಗರ್ ಗಲ್ಲಿ'ಯಲ್ಲಿ ಹಾಡುಗಳು 'ಫುಲ್ಲು ಪವರ್ರು'
'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ ನಟ ಸತೀಶ್ ನೀನಾಸಂ ಅಭಿನಯದ 'ಟೈಗರ್ ಗಲ್ಲಿ' ಸ್ಯಾಂಡಲ್ ವುಡ್ ಗಲ್ಲಿ ಗಲ್ಲಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಹೆಚ್ಚಾಗಿ ಹಾಸ್ಯ ದೃಶ್ಯಗಳಿಂದ ಕನ್ನಡಿಗರನ್ನು ರಂಜಿಸುವ ಸತೀಶ್ ನೀನಾಸಂ 'ಟೈಗರ್ ಗಲ್ಲಿ' ಚಿತ್ರದಲ್ಲಿ ರಗಡ್ ಮತ್ತು ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಚಿತ್ರದ ಹಾಡುಗಳನ್ನು ಮೊನ್ನೆಯಷ್ಟೆ ಬಿಡುಗಡೆ
↧
'ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ
ಸಂಗೀತ ಭಟ್ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ದಿನೇ ದಿನೇ ಸದ್ದು ಮಾಡುತ್ತಿರುವ ಹುಡುಗಿ. ಸಂಗೀತ ಭಟ್ ನಟಿಸಿರುವ 'ದಯವಿಟ್ಟು ಗಮನಿಸಿ' ಚಿತ್ರದ ಹಾಡೊಂದು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಆದರೆ, ಈ ಹಾಡು ಕೇಳಿದವರಿಗೆಲ್ಲ ಮೈ ಜುಮ್ ಎನಿಸುವುದು ಸಂಗೀತ ಭಟ್ ಬೋಲ್ಡ್ ನೆಸ್ ನೋಡಿದ ಮೇಲೆ. 'ಎರಡನೇ ಸಲ' ಸಿನಿಮಾದಲ್ಲಿ ಸಹ ಸಂಗೀತ ಭಟ್ ಕೆಲ
↧
↧
ವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿದ ಈ ಹಾಡಿಗೆ ಮರುಳಾಗದವರಿಲ್ಲ.!
ನಾಯಕ, ಖಳ ನಾಯಕ, ಪೋಷಕ ನಟ ಹೀಗೆ ಅಭಿನಯದಲ್ಲಿ ಯಾವುದೇ ಪಾತ್ರವಿದ್ದರು ಅದಕ್ಕೆ ಸೂಕ್ತ ಅಭಿನಯ ಮಾಡುವ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ. ಇಷ್ಟು ದಿನ ವಸಿಷ್ಠ ಸಿಂಹ ಅವರ ಖಡಕ್ ಆಕ್ಟಿಂಗ್ ನೋಡಿ ಖುಷಿ ಪಟ್ಟಿದ್ದ ನಿಮ್ಗೆಲ್ಲಾ ಈಗೊಂದು ಸರ್ಪ್ರೈಸ್ ಸಿಕ್ಕಿದೆ. ಹೌದು, ಯಶಸ್ವಿ ನಟ ಈಗ ಗಾಯಕನಾಗಿದ್ದಾರೆ. 'ದಯವಿಟ್ಟು ಗಮನಿಸಿ' ಚಿತ್ರದ ಮೆಲೋಡಿ ಹಾಡಿಗೆ
↧
ಬಿಗ್ ಎಫ್ಎಂ ವಿಜೇತೆಯಾಗಿ ಹೊರಹೊಮ್ಮಿದ ದೇವಿಕಾ
ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಷನ್ ಬಿಗ್ ಎಫ್ಎಂ 92.7 ಆಯೋಜಿಸಿದ್ದ ಬಿಗ್ ಗೋಲ್ಡನ್ ವಾಯ್ಸ್ ಜ್ಯೂನಿಯರ್ ಸ್ಪರ್ಧೆಯಲ್ಲಿ ದೇವಿಕಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ಹದಿನಾರು ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 35 ಮಕ್ಕಳು ಭಾಗವಹಿಸಿದ್ದರು. ನಗರದ ಅದ್ವೈತ್ ಹುಂಡೈ ಶೋರೂಂನಲ್ಲಿ ಶನಿವಾರ (ಜೂ 3) ನಡೆದ ಫೈನಲ್ ನಲ್ಲಿ ದೇವಿಕಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಒಟ್ಟು
↧
ವಿಜಯ್ ಪ್ರಕಾಶ್ ಹಾಡಿರುವ ಹೊಸ ಹಾಡು ಕೇಳಿದ್ರಾ.?
ಕನ್ನಡ ಚಿತ್ರರಂಗದಲ್ಲಿ ಸದ್ಯ ವಿಜಯ್ ಪ್ರಕಾಶ್ ಅವರ ಪರ್ವ ಕಾಲ. ವಿಜಯ್ ಪ್ರಕಾಶ್ ಒಂದು ಹಾಡು ಹಾಡಿದ್ರೆ ಆ ಸಾಂಗ್ ಸೂಪರ್ ಹಿಟ್ ಆಗುತ್ತೆ ಎನ್ನುವುದು ಗಾಂಧಿನಗರದ ಟ್ರೆಂಡ್ ಆಗಿದೆ. ಅದಕ್ಕಾಗಿಯೇ ಪ್ರತಿಯೊಂದು ಚಿತ್ರದಲ್ಲೂ ವಿಜಯ್ ಪ್ರಕಾಶ್ ಅವರಿಗಾಗಿಯೇ ಒಂದು ಹಾಡು ಮೀಸಲಾಗಿರುತ್ತಿದೆ.['ದಾದಾ ಈಸ್ ಬ್ಯಾಕ್' ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್] ವಿಜಯ್ ಪ್ರಕಾಶ್ ಅವರು ಕುಡುಕರ
↧
ಹುಚ್ಚ ವೆಂಕಟ್ ಅಭಿಮಾನಿಯಾಗಿ ರಾಗಿಣಿ ಹಾಕಿದ ಸ್ಟೆಪ್ ನೋಡ್ರಪ್ಪಾ..!
ಸ್ಯಾಂಡಲ್ ವುಡ್ ಕ್ರೇಜಿ ಹೀರೋಯಿನ್ ರಾಗಿಣಿ ದ್ವಿವೇದಿ ಹಾಗೂ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ನಡುವೆ ಐಟಂ ಸಾಂಗ್ಸ್ ವಿಚಾರದಲ್ಲಿ ಯುದ್ಧ ಆಗಿರುವುದು ನೆನಪಿದೆ. ಆದ್ರೀಗ, ಅದೇ ವೆಂಕಟ್ ಅವರ ಫ್ಯಾನ್ ಆಗಿ ರಾಗಿಣಿ ದ್ವಿವೇದಿ ಬೋಲ್ಡ್ ಸ್ಟೆಪ್ಸ್ ಹಾಕಿದ್ದಾರೆ. ಹುಚ್ಚ ವೆಂಕಟ್ ಅವರು ಮೊದಲಿನಿಂದಲೂ ಐಟಂ ಸಾಂಗ್ ಬ್ಯಾನ್ ಆಗ್ಬೇಕು ಎಂದು ವಾದಿಸುತ್ತಲೇ ಬಂದಿದ್ದಾರೆ. ಅದೇ
↧
↧
ವಾಸು ದೀಕ್ಷಿತ್ ಕಂಠದಿಂದ ಪುರಂದರ ದಾಸರ ಪದ ಕೇಳಲು ಮರೆಯಬೇಡಿ
ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಹಾಡಿರುವ ಒಂದು ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯೂಟ್ಯೂಬ್, ಫೇಸ್ ಬುಕ್... ಎಲ್ಲಿ ನೋಡಿದರೂ ವಾಸು ದೀಕ್ಷಿತ್ ಗಾನ ಲಹರಿಯದ್ದೇ ಸದ್ದು. ವಾಸು ದೀಕ್ಷಿತ್ ಹಾಡಿರುವ ''ರಾಗಿ ತಂದೀರಾ... ಭಿಕ್ಷೆಗೆ ರಾಗಿ ತಂದೀರಾ...'' ಎಂಬ ಹಾಡು ಈಗ ಎಲ್ಲರೂ ಗುನುಗುವಂತೆ ಮಾಡಿದೆ. ಪುರಂದರದಾಸರ ಈ ಕೀರ್ತನೆಗೆ
↧
ವಿಡಿಯೋ ನೋಡಿ: ಸುದೀಪ್ ಹಾಡು ಹಾಡಿದ ದುನಿಯಾ ವಿಜಯ್ ಹೊಸ ಪತ್ನಿ.!
ಕಿಚ್ಚ ಸುದೀಪ್ ಅಭಿನಯದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಟೈಟಲ್ ಸಾಂಗ್ ಸಂಗೀತ ಪ್ರೇಮಿಗಳಿಗಂತೂ ಸಿಕ್ಕಾಪಟ್ಟೆ ಇಷ್ಟ. ರಘು ದೀಕ್ಷಿತ್ ಸಂಗೀತ ಸಂಯೋಜಿಸಿರುವ ಮಧುರವಾದ 'ಜಸ್ಟ್ ಮಾತ್ ಮಾತಲ್ಲಿ...' ಹಾಡನ್ನ ದುನಿಯಾ ವಿಜಯ್ ರವರ ಹೊಸ ಪತ್ನಿ ಕೀರ್ತಿ ಹಾಡಿದ್ದಾರೆ. ಚಿತ್ರಗಳು: ಹೊಸ ಹೆಂಡ್ತಿ ಕೀರ್ತಿ ಜೊತೆ ದುನಿಯಾ ವಿಜಿ ಸಂಸಾರ ಸರಿಗಮ ತಮ್ಮ ಕಂಠದಿಂದ ದುನಿಯಾ
↧
ಜಸ್ಟಿನ್ ಬೀಬರ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸಿದ ಕ್ಯಾಟಿ ಪೆರ್ರಿ!
ಅಮೆರಿಕದ ಗಾಯಕಿ ಮತ್ತು ಸಾಂಗ್ ರೈಟರ್ ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್ ಗಳನ್ನು ಗಳಿಸಿದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 10 ಕೋಟಿ ಫಾಲೋವರ್ ಗಳನ್ನು ಹೊಂದಿರುವುದಕ್ಕೆ ಟ್ವಿಟ್ಟರ್ ಕಂಪನಿ ಸಂತೋಷದಿಂದ ಇತಿಹಾಸಕ್ಕೆ ಕಾರಣವಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಆಕೆ 2009 ರಲ್ಲಿ ಪ್ರವೇಶ
↧
'ರಾಜಕುಮಾರ'ನ ಹೊಸ ಹಾಡನ್ನ ನೋಡಿ ಕಣ್ಣುತುಂಬಿಕೊಳ್ಳಿ
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಕನ್ನಡಿಗರು ಎಂದು ಮರೆಯಲಾಗದಷ್ಟು ಹತ್ತಿರವಾಗಿರುವ ಚಿತ್ರ. ಈ ಸಿನಿಮಾ ಈಗಾಗಲೇ ಕನ್ನಡ ನೆಲದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ, ಬಾಕ್ಸ್ ಆಫೀಸ್ ಪುಡಿ ಮಾಡಿ ಮುಂದೆ ಸಾಗುತ್ತಿದೆ. ಸದ್ಯ, 100ನೇ ದಿನದತ್ತ ಮುನ್ನುಗುತ್ತಿರುವ ಈ ಚಿತ್ರದ ಒಂದು ಹಾಡಿನ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್
↧
↧
'ಉಪ್ಪು ಹುಳಿ ಖಾರ'ಕ್ಕೆ ಮಸಾಲೆ ಮಿಕ್ಸ್ ಮಾಡಿದ ಸಾಧು-ಭಟ್ರು
ಚಂದನವನದ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಬಿಡುಗಡೆ ಆಗುವುದು ತಡವಾಗುತ್ತಿದ್ದರೂ ತಾರಾಬಳಗ, ಚಿತ್ರದಲ್ಲಿನ ಹಾಡುಗಳು ಮತ್ತೆ ಇತರೆ ವಿಷಯಗಳಿಂದ ಸ್ಯಾಂಡಲ್ ವುಡ್ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿನ ವಿಶೇಷತೆ ಬಗ್ಗೆ ಈಗ ಇನ್ನೊಂದು ಹೊಸ ವಿಷಯ ಹೊರಬಿದ್ದಿದೆ.['ಉಪ್ಪು ಹುಳಿ ಖಾರ': ರುಚಿ ಹೆಚ್ಚಿಸಲು ಗ್ಲಾಮರ್ ಗೊಂಬೆ ಎಂಟ್ರಿ..!] 'ಉಪ್ಪು ಹುಳಿ
↧
'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ
'ರಾಜ್ ವಿಷ್ಣು' ಸಿನಿಮಾದ ಸೌಂಡ್ ದಿನೇ ದಿನೇ ಜೋರಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟ್ರೇಲರ್ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. ಅಧ್ಯಕ್ಷ ಶರಣ್ ಗಾಯನಕ್ಕೆ ಈಗ ಸಖತ್ ಡಿಮ್ಯಾಂಡ್ ಅಂದಹಾಗೆ, 'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಇದಾಗಿದೆ. ಅರ್ಜುನ್
↧
ಮೇಘನಾ ರಾಜ್ ಅವರ ಬಿಸಿ ಬಿಸಿ ಹಾಡು ಬಂದೇಬಿಟ್ಟಿದೆ
ನಟಿ ಮೇಘನಾ ರಾಜ್ ಒಂದು ಹಾಟ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ 'ಫಿಲ್ಮಿ ಬೀಟ್ ಕನ್ನಡ' ದಲ್ಲಿ ಓದಿದ್ರಿ. ಅದೇ ರೀತಿ ಇದೀಗ 'ದಯವಿಟ್ಟು ಗಮನಿಸಿ' ಚಿತ್ರದ ಆ ಹಾಡು ರಿಲೀಸ್ ಆಗಿದೆ. ಹೊಸ ವಿವಾದದ ಸುಳಿಯಲ್ಲಿ ಸಿಲುಕಿದ ಮೇಘನಾ ರಾಜ್ 'ಜಿಂದಾ' ಅನೂಪ್ ಸೀಳಿನ್ ಸಂಗೀತದಲ್ಲಿ ಬಂದ ಈ ಹಾಡು ಕೇಳುಗರಿಗೆ ಹೊಸ ಫೀಲ್ ನೀಡುತ್ತಿದೆ.
↧
'ಚೌಕ'ದಲ್ಲಿ ಕಾಶೀನಾಥ್ ಕುಣಿತ ನೋಡಿ ಒಂದು ಕೋಟಿ ಜನ ಫಿದಾ!
ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನಿಮಾ 'ಚೌಕ' ನೂರು ದಿನ ಪೂರೈಸಿ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರದ ಹಾಡೊಂದು ಈಗ ಮತ್ತೊಂದು ದಾಖಲೆ ಮಾಡಿದೆ. ಚಿತ್ರದಲ್ಲಿ ಕಾಶೀನಾಥ್ ಅವರ 'ಅಲ್ಲಾಡ್ಸು... ಅಲ್ಲಾಡ್ಸು...' ಹಾಡು ಈಗ ಒಂದು ಕೋಟಿಗೂ ಹೆಚ್ಚು ಹಿಟ್ಸ್ ಪಡೆದಿದೆ. ಯೂ ಟ್ಯೂಬ್ ನಲ್ಲಿ ಈ ಹಾಡನ್ನು ಒಂದು ಕೋಟಿಗೂ
↧
↧
'ಚಕ್ರವರ್ತಿ' ದರ್ಶನ್ ಖಾತೆಗೆ ಸೇರಿದ ಹೊಸ ದಾಖಲೆ ಇದು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಈಗ ಒಂದು ದಾಖಲೆ ಮಾಡಿದೆ. ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಚಿತ್ರದ 'ಒಂದು ಮಳೆಬಿಲ್ಲು..' ಹಾಡನ್ನು 4 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ. 'ಚಕ್ರವರ್ತಿ' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ
↧
ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಈಸ್ ಬ್ಯಾಕ್: 'ಕುರುಕ್ಷೇತ್ರ' ಹಾಡುಗಳು ರೆಡಿ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿ.ಹರಿಕೃಷ್ಣ ಮತ್ತೆ ಒಂದಾಗಿದ್ದಾರೆ. ಅದು 'ಕುರುಕ್ಷೇತ್ರ' ಚಿತ್ರದ ಮೂಲಕ. 'ಭೂಪತಿ' ಚಿತ್ರದಿಂದ ದರ್ಶನ್ ಅಭಿನಯದ ಚಿತ್ರಗಳಿಗೆ ಸಂಗೀತ ನೀಡುತ್ತಲೇ ಬಂದಿದ್ದ ವಿ.ಹರಿಕೃಷ್ಣ ಜಾಗಕ್ಕೆ 'ಚಕ್ರವರ್ತಿ' ಚಿತ್ರದಲ್ಲಿ ಅರ್ಜುನ್ ಜನ್ಯ ಎಂಟ್ರಿಕೊಟ್ಟಿದ್ದರು. 'ಚಕ್ರವರ್ತಿ' ಸಿನಿಮಾದಲ್ಲಿ ದರ್ಶನ್-ಹರಿಕೃಷ್ಣ ಮ್ಯಾಜಿಕ್ ಮಿಸ್ ಮಾಡಿಕೊಂಡವರಿಗೆ ಈಗ ಹ್ಯಾಪಿ ನ್ಯೂಸ್ ಸಿಕ್ಕಿದೆ. ದರ್ಶನ್-ವಿ.ಹರಿಕೃಷ್ಣ ಕಾಂಬಿನೇಷನ್ 'ಕುರುಕ್ಷೇತ್ರ' ಚಿತ್ರದಲ್ಲಿ ಮುಂದುವರೆಯಲಿದೆ.
↧
ಅಕ್ಷಯ್ 'ಟಾಯ್ಲೆಟ್' ಚಿತ್ರದ ಮೊದಲ ಹಾಡು ಹೇಗಿದೆ ನೋಡಿ..
ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೆಕರ್ ಅಭಿನಯದ 'ಟಾಯ್ಲೆಟ್; ಏಕ್ ಪ್ರೇಮ್ ಕಥಾ' ಚಿತ್ರ ಭಾರತದಾದ್ಯಂತ ಈಗಾಗಲೇ ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ರವರ 'ಸ್ವಚ್ಛ ಭಾರತ' ಅಭಿಯಾನದ ಪ್ರಚಾರಕ್ಕೆ ಉತ್ತೇಜನ ನೀಡುವ ಚಿತ್ರ ಕಥಾವಸ್ತುವಿನಿಂದಲೇ ಸಿನಿ ಪ್ರಿಯರನ್ನು ಆಕರ್ಷಿಸಿದೆ.[ಅಕ್ಷಯ್ ಚಿತ್ರದ ಟ್ರೈಲರ್ಗೆ ಸಿಬಿಎಫ್ಸಿ ಅಧ್ಯಕ್ಷ ಹೀಗಾ ಹೇಳೋದು..!] ಅಂದಹಾಗೆ ಚಿತ್ರದ ಮೊದಲ
↧
More Pages to Explore .....